News Karnataka Kannada
Thursday, May 02 2024
ಬೆಂಗಳೂರು ನಗರ

ಬೆಂಗಳೂರು: ಬಿಜೆಪಿಯ ಧರ್ಮದ ರಕ್ಷಣೆಗೆ ಯುವಕರು ಬಲಿಯಾಗಬೇಡಿ- ಪ್ರಿಯಾಂಕ್ ಖರ್ಗೆ

Nehru has not been able to ban RSS, can you: Channabasappa to Priyank
Photo Credit : Facebook

ಬೆಂಗಳೂರು: ಬಿಜೆಪಿಯ ಧರ್ಮದ ರಕ್ಷಣೆಗೆ ಯುವಕರು ಬಲಿಯಾಗಬೇಡಿ. ಬಡವರ ಮಕ್ಕಳನ್ನು ಮಾತ್ರ ಅವರು ಬಲಿ ಕೊಡುವುದು. ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುವುದಿಲ್ಲ. ಬಿಜೆಪಿಗರ ಮಾತಿಗೆ ಯುವಕರು ಬಲಿಯಾಗಬೇಡಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಜೆಪಿ ಆರಂಭದಿಂದಲೂ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಬಿಜೆಪಿ ಹೇಳಿಕೊಂಡು ಬಂದಿದೆ. ಆದರೆ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡುತ್ತಿಲ್ಲ. ಯುವಕರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಧರ್ಮ ರಕ್ಷಣೆ, ಗೋರಕ್ಷಣೆಯ ಬಿರುದು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಜೆಪಿ  ಮೊದಲು‌ ಮೆಸ್ತಾ ಕುಟುಂಬಕ್ಕೆ ಕ್ಷಮೆಯಾಚನೆ ಮಾಡಬೇಕು. ಧಮ್ ಬಗ್ಗೆ ಬಿಜೆಪಿಗರು ‌ಮಾತನಾಡುತ್ತಾರೆ. ಬಿಜೆಪಿಗೆ ಈಗ ಧಮ್ ಇದೆಯಾ ಈ ಘಟನೆ ಬಗ್ಗೆ ಮಾತನಾಡಲು. ನಾವು 15 ದಿನ ಕಾಯುತ್ತೇವೆ. ಅಷ್ಟರಲ್ಲಿ ಬಿಜೆಪಿಗರು ಕ್ಷಮೆ ಕೇಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು