ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆದೇಶ ಹಿನ್ನೆಲೆ ವಿಧಾನಸೌಧದ ಒಳಕ್ಕೆ ಹೂವಿನ ಹಾರ, ಬೊಕ್ಕೆ, ಶಾಲು ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಹಾರ, ಶಾಲು ತಂದವರಿಗೆ ಒಳಗಡೆ ಬಿಡದೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ.
ಸಚಿವರು, ಶಾಸಕರು ಯಾರೆ ಹಾರ ಶಾಲು ತಂದರು ಅವಕಾಶ ಇಲ್ಲ. ಹಾರ, ಶಾಲು ಕಾರಿನಲ್ಲಿ ಇಟ್ಟು ಒಳಗಡೆ ಬರುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.