News Karnataka Kannada
Monday, May 06 2024
ಬೆಂಗಳೂರು ನಗರ

ಟೊಯೊಟೊ ಕಿರ್ಲೋಸ್ಕರ್-ನೌಕರರ ನಡುವಿನ ವಿವಾದ ಸುಖಾಂತ್ಯ

Photo Credit :

ಟೊಯೊಟೊ ಕಿರ್ಲೋಸ್ಕರ್-ನೌಕರರ ನಡುವಿನ ವಿವಾದ ಸುಖಾಂತ್ಯ

ಬೆಂಗಳೂರು: ಬಿಡದಿಯಲ್ಲಿರುವ ಟೊಯೊಟೊ ಕಿರ್ಲೋಸ್ಕರ್ ಮತ್ತು ನೌಕರರ ನಡುವಿನ ಸಮಸ್ಯೆಯನ್ನು ರಾಜ್ಯ ಸರ್ಕಾರವು ಬಗೆಹರಿಸಿದೆ.

ನವಂಬರ್ 10ರಿಂದ ಬಿಡದಿಯಲ್ಲಿರುವ ಕಂಪೆನಿಯ ಪ್ಲ್ಯಾಂಟ್ ನಲ್ಲಿ ಸುಮಾರು 2800 ಮಂದಿ ನೌಕರರು ತಮ್ಮ ಬೇಡಿಕೆ ಈಡೇರಿಸಲು ಪ್ರತಿಭಟಿಸುತ್ತಿದ್ದರು.

ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರನ್ನು ಒಳಗೊಂಡ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಕಾರ್ಮಿಕ ನಾಯಕರು ಮತ್ತು ಕಂಪೆನಿಯ ಅಧಿಕಾರಿಗಳು ಒಳಗೊಂಡಿದ್ದರು.

ಯಾವುದೇ ವಿವಾದವು ರಾಜ್ಯದ ಘನತೆಗೆ ಧಕ್ಕೆ ಉಂಟು ಮಾಡುವುದು. ರಾಜ್ಯದಲ್ಲಿ ನಿಧಾನವಾಗಿ ಹೂಡಿಕೆಯು ಹರಿದು ಬರುತ್ತಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು