ಬೆಂಗಳೂರು: ರಾಜ್ಯದಲ್ಲಿ ಇಂದು ಪತ್ತೆಯಾದ ೨೨ ಕೊರೊನಾ ಸೋಂಕಿನೊಂದಿಗೆ ಸೋಂಕಿತರ ಸಂಖ್ಯೆ ೯೮೧ಕ್ಕೆ ಏರಿಕೆಯಾಗಿದೆ.
ಪಾದರಾಯನನಪುರ ೫, ಮಂಡ್ಯ ೪, ಗದಗ ೪, ಬೀದರ್ ೪, ಬೆಳಗಾವಿ ೧ , ದಾವಣಗೆರೆ ೩ ಪ್ರಕರಣ ದೃಢವಾಗಿದೆ. ಇದುವರೆಗೆ ರಾಜ್ಯದಲ್ಲಿ ೩೫ ಮಂಧಿ ಕೊರೊನಾಗೆ ಬಲಿಯಾಗಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಇಂದು ಪತ್ತೆಯಾದ ೨೨ ಕೊರೊನಾ ಸೋಂಕಿನೊಂದಿಗೆ ಸೋಂಕಿತರ ಸಂಖ್ಯೆ ೯೮೧ಕ್ಕೆ ಏರಿಕೆಯಾಗಿದೆ.
ಪಾದರಾಯನನಪುರ ೫, ಮಂಡ್ಯ ೪, ಗದಗ ೪, ಬೀದರ್ ೪, ಬೆಳಗಾವಿ ೧ , ದಾವಣಗೆರೆ ೩ ಪ್ರಕರಣ ದೃಢವಾಗಿದೆ. ಇದುವರೆಗೆ ರಾಜ್ಯದಲ್ಲಿ ೩೫ ಮಂಧಿ ಕೊರೊನಾಗೆ ಬಲಿಯಾಗಿದ್ದಾರೆ.