ಇದೊಂದು ಜನಪರ ಬಜೆಟ್ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ.
ದೇಶ ವೇಗವಾಗಿ ಅಭಿವೃದ್ಧಿ ಹೊಂದುವಂತಹ ಬಜೆಟ್ ಕೇಂದ್ರದಿಂದ ಮಂಡನೆಯಾಗಿದೆ ಎಂದಿದ್ದಾರೆ. ರಾಜ್ಯಕ್ಕೆ ಇನ್ನೂ ವಿಶೇಷ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ.
ಈ ಬಾರಿ ಐಟಿ,ಆರೋಗ್ಯ, ರೈತರಿಗೆ ಅನುಕೂಲವಾಗುವಂಥ ಬಜೆಟ್ ಮಂಡನೆಯಾಗಿದೆ ಎಂದಿದ್ದಾರೆ.