News Karnataka Kannada
Sunday, April 28 2024
ಬೆಂಗಳೂರು ಗ್ರಾಮಾಂತರ

 ಕೋಳಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ : ಕಾರ್ಮಿಕ ಸಾವು

Untitled 101
Photo Credit :

 ದೇವನಹಳ್ಳಿ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಿಕನ್​ ಶಾಪ್​ನಲ್ಲಿ ವೈಕ್ತಿಯೊಬ್ಬ ಬಲಿಯಾದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಸಂಭವಿಸಿದೆ.

ಗೌರಿಬಿದನೂರು ಮೂಲದ ಶ್ರೀರಾಮ್ (29) ಮೃತ ದುರ್ದೈವಿ. ಅಂಬರೀಶ್ ಎಂಬುವರಿಗೆ ಸೇರಿದ, ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಬದಿಯಲ್ಲಿರುವ ಹಜ್ ಚಿಕನ್​ ಶಾಪ್​ನಲ್ಲಿ ಶ್ರೀರಾಮ್​ ಕೆಲಸ ಮಾಡುತ್ತಿದ್ದ.

ಮಂಗಳವಾರ ರಾತ್ರಿ ಧಾರಾಕರ ಮಳೆಯಾಗಿದ್ದು, ಮಳೆ ನೀರು ಅಂಗಡಿಗೆ ನುಗ್ಗಿತ್ತು. ಸಿಡಿಲು ಬಡಿದು ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿದೆ. ಇದ್ಯಾವುದರ ಪರಿವೆ ಇಲ್ಲದ ಶ್ರೀರಾಮ್​, ಬುಧವಾರ ಬೆಳಗ್ಗೆ ಅಂಡಿಯ ಒಳಗಿದ್ದ ಮಳೆನೀರನ್ನು ಹೊರಹಾಕಲು ಹೋಗಿದ್ದಾರೆ. ಆ ವೇಳೆ ವಿದ್ಯುತ್​ ಪ್ರವಹಿಸಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದ ಮುಗಿಲು ಮುಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು