ವಿಜಯಪುರ:ಬೆಂಗಳೂರಿನ ಶ್ರೀ ವ್ಯಾಸಮಧ್ವ ಸಂಶೋಧನ ಪ್ರತಿಷ್ಠಾನದವರು ಏರ್ಪಡಿಸಿದ ಹರಿಕಥಾಮೃತಸಾರ ಕಂಠಪಾಠ ಹಾಗೂ ಎಲ್ಲ ಸಂಧಿಗಳ ತಾರತಮ್ಯ ಹಾಗೂ ಪ್ರಶ್ನೋತ್ತರಗಳನ್ನು ವಿಜಯಪುರ ನಗರದ ವೀಣಾ ಕೋತವಾಲ ಅವರು ಕಂಠಪಾಠ ಮೂಲಕ ಒಪ್ಪಿಸಿದ್ದು, ಉತ್ತರಾಧಿಮಠದ ಮಠಾಧೀಶರಾದ ಪ.ಪೂ. ಶ್ರೀ ಸತ್ಯಾತ್ಮತೀರ್ಥರಿಂದ ದಾಸಪ್ರಿಯ ಪ್ರಶಸ್ತಿ, ಫಲಮಂತ್ರಾಕ್ಷತೆ ಪಡೆದರು.
ವಿಜಯಪುರ: ವೀಣಾ ಕೋತವಾಲ ಅವರಿಗೆ ದಾಸಪ್ರಿಯ ಪ್ರಶಸ್ತಿ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.