News Karnataka Kannada
Friday, May 03 2024
ವಿಜಯಪುರ

ಹಿಂದುತ್ವ ಹೆಸರಿನಲ್ಲಿ ಮತಕ್ಕಾಗಿ ಬಿ.ಎಸ್. ಯಡಿಯೂರಪ್ಪ ರಾಜಕಾರಣ : ಎಚ್.ಡಿ.‌ ಕುಮಾರಸ್ವಾಮಿ

Hd Kumara Swamy 15 7 21
Photo Credit :

ವಿಜಯಪುರ: ನಾವು ಹಿಂದುಗಳೇ, ಹಿಂದುತ್ವ ಹೆಸರಿನಲ್ಲಿ ಮತಕ್ಕಾಗಿ ಬಿ.ಎಸ್. ಯಡಿಯೂರಪ್ಪ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ದೂರಿದರು.

ನಗರದಲ್ಲಿ ಮಾತನಾಡಿದ ಅವರು, ಹೆಸರಿಗೆ ಮಾತ್ರ ಹಿಂದುತ್ವದ ಹೆಸರು ಹೇಳುತ್ತಾರೆ. ಒಂದು ಕಡೆಗೆ ಮುಸ್ಲಿಂರನ್ನು ದೇಶದಿಂದ ಹೊರಗಡೆಗೆ ಇಡಲು ಹೇಳುತ್ತಾರೆ. ಮತ್ತೊಂದೆಡೆ ಮುಸ್ಲಿಂ ನಮ್ಮೊಂದಿಗೆ ಬರಬೇಕು ಎನ್ನುತ್ತಾರೆ.

ಆದರೆ ಬಿಜೆಪಿಯವರು ಸಮಯ ಸಾಧಕರು. ಅವರು ಯಾವ ಯಾವ ಸಂದರ್ಭದಲ್ಲಿ ಏನೇನ ಹೇಳಬೇಕು ಎನ್ನುವುದು ಗೊತ್ತಿದೆ. ಅಲ್ಲದೆ ಬಿಜೆಪಿಯವರು ಹೇಳಿದ್ದನ್ನು ಮರೆತು ಹೋಗುತ್ತಾರೆ ಎಂದು ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು