News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಪುಣ್ಯಸಾಗರ ಮುನಿಮಹಾರಾಜರ ಪಾದಯಾತ್ರೆ : ಸಮಾಜ ಮುಖಂಡರಿಂದ ಪಾದ ಪೂಜೆ

ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಏ. 5 ರಂದು ನೂತನ ಜೈನ ಬಸದಿ ದೇವಸ್ಥಾನ ಉದ್ಘಾಟನೆ ಮತ್ತು ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಗುಡಿಸಾಗರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರು ತಮ್ಮ ನೂರಾರು ಶಿಷ್ಯರೊಂದಿಗೆ ಪಾದಯಾತ್ರೆ ಮೂಲಕ ನವಲಗುಂದಕ್ಕೆ ಆಗಮಿಸಿದ ವೇಳೆ ಸಮಾಜ ಮುಖಂಡರು ಪಾದ ಪೂಜೆ ಮೂಲಕ ಬರಮಾಡಿಕೊಂಡರು.
Photo Credit : NewsKarnataka

ಧಾರವಾಡ:  ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದಲ್ಲಿ ಏ. 5 ರಂದು ನೂತನ ಜೈನ ಬಸದಿ ದೇವಸ್ಥಾನ ಉದ್ಘಾಟನೆ ಮತ್ತು ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಗುಡಿಸಾಗರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಶ್ರೀ 108 ಪುಣ್ಯಸಾಗರ ಮುನಿಮಹಾರಾಜರು ತಮ್ಮ ನೂರಾರು ಶಿಷ್ಯರೊಂದಿಗೆ ಪಾದಯಾತ್ರೆ ಮೂಲಕ ನವಲಗುಂದಕ್ಕೆ ಆಗಮಿಸಿದ ವೇಳೆ ಸಮಾಜ ಮುಖಂಡರು ಪಾದ ಪೂಜೆ ಮೂಲಕ ಬರಮಾಡಿಕೊಂಡರು.

ಈ ವೇಳೆ ವಿಜಯಗೌಡ ಪಾಟೀಲ, ಬಸನಗೌಡ ಪಾಟೀಲ, ಪ್ರಕಾಶ ಪಾಟೀಲ, ಮನೋಹರ ಪಾಟೀಲ, ಸಂತೋಷ ಪಾಟೀಲ, ಗಿರೀಶ್ ಪಾಟೀಲ, ಪವನ ಪಾಟೀಲ, ಆನಂದ ಜಕ್ಕನಗೌಡ್ರ, ಪ್ರಭಾವತಿ ಪಾಟೀಲ, ವಿಮಲಾ ಪಾಟೀಲ, ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು