News Karnataka Kannada
Monday, April 29 2024
ಹುಬ್ಬಳ್ಳಿ-ಧಾರವಾಡ

ಮುಸ್ಲಿಂ ಸುಮುದಾಯದವರಿಂದ ಗಣೇಶನಿಗೆ ಪೂಜೆ ಸಲ್ಲಿಕೆ

Muslim community offers prayers to Lord Ganesha
Photo Credit : News Kannada

ಹುಬ್ಬಳ್ಳಿ: ಮಾನವ ಕುಲಕ್ಕೆ ಭೇದವಿಲ್ಲ ಎಲ್ಲಾ ಜಾತಿ ಧರ್ಮ ಒಂದೇ ಎನ್ನುವುದಕ್ಕೆ ಇದೀಗ ಸಾಕ್ಷಿಯಾಗಿದೆ. ಇಲ್ಲಿಯ ನವನಗರದ ಪಂಚಾಕ್ಷರಿ ನಗರದಲ್ಲಿ ಹಿಂದೂ ಗಣಪತಿಗೆ ಮುಸ್ಲಿಂ ಸಮುದಾಯದವರಿಂದ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಲಾಯಿತು.

ಮುಸ್ಲಿಂ ಮಹಿಳೆಯರು ಗಣೇಶನಿಗೆ ಆರತಿ ಎತ್ತುವ ಮೂಲಕ ಪೂಜೆಯನ್ನು ಮಾಡಿದರು. ಜಾತಿ ಧರ್ಮ ಎಂದು ವಿಷ ಬೀಜ ಬಿತ್ತುವವರಿಗೆ ಸೌಹಾರ್ದತೆಯನ್ನು ಸಾರುವ ಗಣೇಶ ಈ ಹಿಂದೂ ಮಹಾ ಗಣಪತಿ ಅಲಿಸಾಬ್ ನದಾಫ್ ಎಂಬುವ ಕುಟುಂಬದವರು ಪೂಜೆಯನ್ನು ಸಲ್ಲಿಸಿ ಹಿಂದೂ ಮುಸ್ಲಿಮರು ಒಂದೇ ಎನ್ನುವಂತಹ ಸಂದೇಶವನ್ನು ಸಾರಿ ಮೆರೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು