ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರಿಂದ ಕುಂದಗೋಳ ಮತಕ್ಷೇತ್ರದ ಶಾಸಕರಾದ ಎಂ ಆರ್ ಪಾಟೀಲ್ ಹುಬ್ಬಳ್ಳಿಯ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಟೀಲರು ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ನಿಮ್ಮಜೊತೆ ಸದಾ ಕಾಲ ಕೈ ಜೋಡಿಸಿ ಇರುತ್ತೇನೆಂದು ಹೇಳಿದರು. ಈ ಸಂದರ್ಭದಲ್ಲಿ ಗಂಗಪ್ಪ ನಾಗರಹಳ್ಳಿ, ರಾಜು ಮಲ್ಲಿಗವಾಡ, ವರ್ಧಮಾನ, ದೊಡ್ಡಮನಿ ಬಸವರಾಜ ಯೋಗಪ್ಪನವರ, ಸಕ್ರಪ್ಪ ಕಮ್ಮಾರ್, ಗೋಪಾಲ್ ದೊಡ್ಡಮನಿ ಮಾಂತೇಶ ಶಾ ಗೋಟಿ ಮಾನಪ್ಪ ಬಡಿಗ್ಯಾರ ನೇಮ ಚಂದ್ರ ಮಲ್ಲಿಗವಾಡ ಮಂಜುನಾಥ್, ಮಲ್ಲಿಗವಾಡ ಅಶೋಕ್, ಯೋಗಪ್ಪನವರ ಬಸವರಾಜ ದಾನಮ್ಮನವರ ಉಮೇಶ ಸಂಶಿ, ಶಾಂತಪ್ಪದೊಡಮನಿ ಯೋಗಪ್ಪ, ಯೋಗಪ್ಪನವರ ಸಂಜು ಕುಮಾರ್, ಯೋಗಪ್ಪನವರ, ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.