News Karnataka Kannada
Tuesday, May 07 2024
ಹುಬ್ಬಳ್ಳಿ-ಧಾರವಾಡ

ಜಾತಿಗಳ ತೊರೆದು ಹರಿದು ಬರುತ್ತೀರುವ ಭಕ್ತರ ದಂಡು

ಯಾವುದೇ ಜಾತಿ ಭೇದ ವಿಲ್ಲದೆ ಭಕ್ತರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಈ ದೇವರ ಅಡಿ ಪರಿಹಾರಕ್ಕೆ ಅಡ್ಡ ಬಿದ್ದು ಶರಣು ಎನ್ನುತ್ತಾರೆ. ಆದರೆ ಇಲ್ಲಿ ಯಾವುದೇ ಜಾತಿ ಬೇದ ವಿಲ್ಲಾ. ಈ ಹಳ್ಳದಲ್ಲಿ ಸ್ನಾನ ಮಾಡಿದರೆ ಸಾಕು ಎಲ್ಲ ಚರ್ಮ ರೋಗ ವಾಸಿ ಆಗುತ್ತದೆ ಎಂದು ಪ್ರತೀತಿ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
Photo Credit : NewsKarnataka

ನವಲಗುಂದ: ಯಾವುದೇ ಜಾತಿ ಭೇದ ವಿಲ್ಲದೆ ಭಕ್ತರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಈ ದೇವರ ಅಡಿ ಪರಿಹಾರಕ್ಕೆ ಅಡ್ಡ ಬಿದ್ದು ಶರಣು ಎನ್ನುತ್ತಾರೆ. ಆದರೆ ಇಲ್ಲಿ ಯಾವುದೇ ಜಾತಿ ಬೇದ ವಿಲ್ಲಾ. ಈ ಹಳ್ಳದಲ್ಲಿ ಸ್ನಾನ ಮಾಡಿದರೆ ಸಾಕು ಎಲ್ಲ ಚರ್ಮ ರೋಗ ವಾಸಿ ಆಗುತ್ತದೆ ಎಂದು ಪ್ರತೀತಿ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಹೌದು, ಅತೀ ಪ್ರಸಿದ್ಧ ಯನ್ನು ಹೊಂದಿರು ಜಾತ್ರೆ ಅಂದ್ರೆ ಅದು ಯಮನೂರ್ ಚಾಂಗ್ ದೇವರ ಚಾತ್ರೆ. ಹಿಂದೂ ಮುಸ್ಲಿಂ ಭಾವೈಕ್ಯ ಕ್ಷೇತ್ರವಾದ ಯಮನೂರ್ ಇಲ್ಲಿ ನೆಲೆಸಿರುವ ಚಾಂಗ್ ದೇವರ ಇತಿಹಾಸ ಆಸಕ್ತಿ ಮೂಡಿಸುವಂತಹದು ಆಗಿದೆ. ಈ ಕ್ಷೇತ್ರದ ಆರಾಧ್ಯ ದೈವ , ಮಹಾರಾಷ್ಟ್ರದ ಸಂತ ಪರಂಪರೆಯ ಮಹಾ ತಪಸ್ವಿ ಮಹಾರಾಜರು 1400 ವರ್ಷಗಳ ಕಾಲ ಬದುಕಿದ್ದರು ಎಂಬ ನಂಬಿಕೆ ಇದೆ. ಆಗ ವಿಠೋಬಾ ದೇವರು ಕನಸಿನಲ್ಲಿ ಬಂದು ಕಾಲ ಹರಣಕ್ಕೆ ಯಾಕೆ ಮಾರು ಹೋಗಿದ್ದಿಯಾ ಎಂದು ಕೇಳಿ ಸಂದೇಶ ನೀಡಿದ್ದರಂತೆ , ಆಗ ಸಂತ ದೇವರ ದೀಕ್ಷೆ ಪಡೆದು ಧರ್ಮ ಪರಿಪಾಲನೆಗೆ ಮುಂದಾಗಿದ್ದರು ಎಂಬ ಪ್ರತೀತಿ ಇದೆ.

ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ತಮ್ಮ ರೋಗಗಳ ನಿವಾರಣೆಗೆ ಈ ಯಮನೂರ್ ಹಳ್ಳಕ್ಕೆ ಬಂದು ಸ್ನಾನವನ್ನು ಮಾಡಿ ರೋಗಕ್ಕೆ ಕಡಿವಾಣ ಹಾಕಲು ಮುಂದಾಗುತ್ತಾರೆ. ಹರಿಕೆ ಕಟ್ಟಿಕೊಂಡ ಹೋದ ಭಕ್ತರು ಈ ಚಾತ್ರೆಯ ಸಂಧರ್ಭದಲ್ಲಿ ಬಂದು ತಮ್ಮ ಹರಿಕೆಯನ್ನು ತಿರಿಸಿಕೊಂಡು ಹೋಗುತ್ತಾರೆ. ಈ ಯಮನೂರ್ ಚಾತ್ರೆಗೆ ಭಕ್ತರು ದಂಡು ಹರಿದು ಬರಿತ್ತೀದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು