ಅಥಣಿ: ಅಥಣಿ ಹೊರ ವಲಯದ ಆರ್.ಟಿ.ಓ ಆಫೀಸ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತನನ್ನು ಸಿದ್ದಾರೂಢ ಸಿದ್ರಾಯ ಶಿರುಗುಪ್ಪಿ(24) ಎಂದು ಗುರುತಿಸಲಾಗಿದೆ. ಈತ ಅಥಣಿಯ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಇವರ ಕಾರು ಚಾಲಕನಾಗಿದ್ದನು.
ಸಿದ್ದಾ ರೂಢ ಸಿದ್ರಾಯ ಶಿರುಗುಪ್ಪಿ ಶವ ಅನುಮಾನದ ರೀತಿಯಲ್ಲಿ ಪತ್ತೆಯಾಗಿದ್ದು, ಅಥಣಿ ಪೊಲೀಸರು ಪ್ರಕರಣ ದಾಖಲಿಸಿ ನಡೆಸುತ್ತಿದ್ದಾರೆ.