News Karnataka Kannada
Sunday, April 28 2024
ಹೊರನಾಡ ಕನ್ನಡಿಗರು

ಸಿಡ್ನಿಯಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಸಂಭ್ರಮದ ಗುರುವಂದನೆ

Udupi Puthige Sri in Sydney celebrates guru's tribute
Photo Credit : News Kannada

ಸಿಡ್ನಿ: ಪರ್ಯಾಯ ವಿಶ್ವ ಸಂಚಾರದ ನಿಮಿತ್ತ ಸಿಡ್ನಿ ಮಹಾನಗರಕ್ಕೆ ಆಗಮಿಸಿದ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರಿಗೆ ಭಕ್ತರು ಭಕ್ತಿಗೌರವಭಾವಗಳೊಂದಿಗೆ ಹೆಲೇನ್ಸ್ ಬರ್ಗಿನ ಪ್ರಸಿದ್ಧ ಶ್ರೀನಿವಾಸ ದೇಗುಲದದಲ್ಲಿ ತುಲಾಭಾರವನ್ನು ನೆರವೇರಿಸಿದರು.

ಇದಕ್ಕೂ ಮೊದಲು ಶ್ರೀಪಾದರನ್ನು ಸಾಲಂಕೃತ ಕುದುರೆ ಜಟಕಾ ಬಂಡಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾನ ಪೂಜೆ ,ಮುದ್ರಾಧಾರಣೆ , ಪಾದಪೂಜೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಮುಂತಾದ ಕಾರ್ಯಕ್ರಮಗಳು ನಡೆದವು. ಶ್ರೀಧರ ಕುಂಶಿ ಸ್ವಾಗತಿಸಿದರು. ಜಗನ್ನಾಥ್ ಶ್ರೀಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು