ರಂಗಭೂಮಿಯಿಂದ ಬಂದು ಸ್ಯಾಂಡಲ್ ವುಡ್ ನಲ್ಲಿ ನೂರಾರು ಸಿನಿಮಾಗಳನ್ನು ನಟಿಸಿ ಅದೇ ರೀತಿ ನಿರ್ದೇಶಿಸಿದ ನಟ ಮಂಡ್ಯ ರಮೇಶ್ ಇದೀಗ ಅವರ ಪುತ್ರಿ ದಿಶಾ ರಮೇಶ್ ತಮ್ಮ ಎರಡನೇ ಚಿತ್ರಕ್ಕೆ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ ಈ ಚಿತ್ರಕ್ಕೆ ಎಸ್ಎಲ್ ವಿ ಸಿರಿ ಲಂಬೋದರ ವಿವಾಹ ಎಂದು ಟೈಟಲ್ ಇಡಲಾಗಿದೆ ಸಂಭ್ರಮ ಸೌರಭ ತನ್ಮೂಲಕ ಮನೆಮಾತಾಗಿದ್ದ ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಕುಲಕರ್ಣಿ ಈ ಸಿನಿಮಾದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಟಿ ದಿಶ ರಮೇಶ್ ಈಗಾಗಲೇ ಕನ್ನಡದಲ್ಲಿ ಒಂದು ಸಿನಿಮಾ ಸಿನಿಮಾದಲ್ಲಿ ನಟಿಸಿದ್ದಾರೆ ಬಿ ಸುರೇಶ್ ನಿರ್ದೇಶನದ ದೇವರ ನಾಡಲ್ಲಿ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.
ರಂಗಭೂಮಿಯಿಂದ ಬಂದು ಸ್ಯಾಂಡಲ್ ವುಡ್ ನಲ್ಲಿ ನೂರಾರು ಸಿನಿಮಾಗಳನ್ನು ನಟಿಸಿ ಅದೇ ರೀತಿ ನಿರ್ದೇಶಿಸಿದ ನಟ ಮಂಡ್ಯ ರಮೇಶ್ ಇದೀಗ ಅವರ ಪುತ್ರಿ ದಿಶಾ ರಮೇಶ್ ತಮ್ಮ ಎರಡನೇ ಚಿತ್ರಕ್ಕೆ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ ಈ ಚಿತ್ರಕ್ಕೆ ಎಸ್ಎಲ್ ವಿ ಸಿರಿ ಲಂಬೋದರ ವಿವಾಹ ಎಂದು ಟೈಟಲ್ ಇಡಲಾಗಿದೆ ಸಂಭ್ರಮ ಸೌರಭ ತನ್ಮೂಲಕ ಮನೆಮಾತಾಗಿದ್ದ ಸಂಜೀವ್ ಕುಲಕರ್ಣಿ ಅವರ ಪುತ್ರ ಸೌರಭ್ ಕುಲಕರ್ಣಿ ಈ ಸಿನಿಮಾದ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಟಿ ದಿಶ ರಮೇಶ್ ಈಗಾಗಲೇ ಕನ್ನಡದಲ್ಲಿ ಒಂದು ಸಿನಿಮಾ ಸಿನಿಮಾದಲ್ಲಿ ನಟಿಸಿದ್ದಾರೆ ಬಿ ಸುರೇಶ್ ನಿರ್ದೇಶನದ ದೇವರ ನಾಡಲ್ಲಿ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು.
ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಸಿನಿಮಾಕ್ಕೆ ಮುಹೂರ್ತ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.