ಮನುಷ್ಯ ಎಷ್ಟು ದಿನ ಬದುಕಿದ ಅನ್ನುವುದಕ್ಕಿಂತ ಬದುಕಿದಷ್ಟು ದಿನ ಹೇಗಿದ್ದ ಅನ್ನುವುದು ತುಂಬಾನೇ ಮುಖ್ಯ ಅನಿಸುತ್ತದೆ. ಒಂದಿಷ್ಟು ಸಮಯ ಬದುಕಿದರು ಅದು ಸಾರ್ಥಕ ಎನಿಸುವುದು ಮುಖ್ಯವಾಗಿರುತ್ತದೆ.
ಸಾಮನ್ಯವಾಗಿ ಒಬ್ಬ ಮನುಷ್ಯ ತಾನು ತನ್ನ ಮನೆಯವರ ಬಗ್ಗೆ ಮಾತ್ರ ಯೋಚನೆ ಮಾಡುವುದು. ಆದರೆ ತನ್ನ ಜೊತೆಗೆ ತನ್ನವರು ಎಂದು ಅಂದು ಕೊಂಡಿರುವ ಆಪ್ತರನ್ನು ತನ್ನೊದಿಂಗೆ ಇತರರನ್ನು ಜೊತೆಗೂಡಿಸಿ ಕೈ ಹಿಡಿದು ನಡೆಸುವುವವರನ್ನು ನಾವು ತಂಬಾನೇ ವಿರಳವಾಗಿ ಕಾಣುತ್ತೇವೆ.
ಅವರೊಬ್ಬರು ಜಾಸ್ತಿ ಓದದಿರುವ ವ್ಯಕ್ತಿ. ಆದರೆ ಬದುಕಲು ಎನೂ ಮಾಡಬೇಕು ಎಂದು ತಿಳಿದವರು. ಸಣ್ಣ ಪ್ರಾಯದಲ್ಲೆ ಒಂದಷ್ಟು ಕನಸ್ಸುನ್ನು ಹೊತ್ತು ನಗರಕ್ಕೆ ಬಂದವರು ತಮ್ಮ ಬುದ್ದಿ ಮತ್ತು ವಿವೇಚನ ಶಕ್ತಿಯಿಂದಲೇ ತಮ್ಮ ಮನೆಯನ್ನು ಪೋಷಣೆಯಿಂದ ಸವರಿದವರು.
ಮನೆ, ಮಡದಿ ಮಕ್ಕಳು ಜೊತೆಗೆ ಸಮಾಜವನ್ನೇ ಮುನ್ನಡೆಸುವ ಜವಬ್ದಾರಿಯನ್ನು ಹೊತ್ತು, ಒಂದು ಸುಂದರ ಕನಸ್ಸನ್ನು ಕಂಡವರು. ಯುವಕರಲ್ಲಿ ಸ್ಫೂರ್ತಿಯನ್ನು ತುಂಬಿ ಕೈಲಾದಷ್ಟು ಸಹಾಯ ಹಸ್ತವನ್ನು ನೀಡಿರುತ್ತಾರೆ.
ರಾಜಕೀಯ ಬದುಕಿನಲ್ಲಿಯು ನಿಷ್ಟೆ ಹಾಗೂ ಶಿಸ್ತಿನಿಂದ ಬದುಕಿದವರು. ತನ್ನ ಬೆಂಬಲಿಗರನ್ನು ಸದಾ ಕಾಪಾಡಿಕೊಂಡು ಬಂದಿರುವವರು. ಇಂತಹ ಅಪರೂಪದ ವ್ಯಕ್ತಿ ಇಲ್ಲಾವಾದಗ ಎಲ್ಲವು ಬರಡಾಯಿತ್ತು ಎಂದು ಅನಿಸಿ ಬಿಡುತ್ತದೆ. ಆ ವ್ಯಕ್ತಿ ಇಲ್ಲಾವಾದಗ ನೆರೆದ ಜನ ಅವರ ಪ್ರೀತಿ ವಿಶ್ವಾಸ ಕಂಡವರು ಎಂದು ಗಟ್ಟಿಯಾಗಿ ಭಾಸವಾಗುತ್ತದೆ. ಬದುಕಿನ ಉದ್ದಕ್ಕೂ ಆದರ್ಶವನ್ನು ಪಾಲಿಸಿಕೊಂಡು ಬಂದವರು. ತಮ್ಮ ಸಮುದಾಯದ ಸಂಸ್ಕೃತಿಯನ್ನು ಪುನರ್ ಜೀವನಗೋಳಿಸಿದವರು.
ಎಲ್ಲಾ ಕಷ್ಟವನ್ನೆಲ್ಲ ತಾನೊಬ್ಬನೆ ನುಂಗಿ ಈ ಜಗತ್ತನ್ನೇ ಬಿಟ್ಟು ಹೋಗಿರುವವರ ಬಗ್ಗೆ ಮಾತ್ತಾಡಬೇಕೆಂದರು ಮಾತಿಗಿ ಮಾತು ಬರುತ್ತಿಲ್ಲ, ಬರೆಯಲು ಪದಗಳು ಸಿಗುತ್ತಿಲ್ಲ. ಬದುಕಿದಷ್ಟು ದಿನ ಎಲ್ಲರೊಂದಿಗೂ ಉತ್ತಮವಾಗಿರುವುದು ಲೇಸು. ಮಣ್ಣಲ್ಲಿ ಮಣ್ಣಾಗಿ ಸೇರುವ ಜೀವಕ್ಕೆ ಬೇಕಾಗಿರುವುದು ನೆಮ್ಮದಿಯ ಜೀವನ ಅಷ್ಟೆ.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…