ಬೇಸಿಗೆಯಲ್ಲಿ ಕುಡಿಯಿರಿ ಅಂಜೂರ ಮಿಲ್ಕ್ ಷೇಕ್

ಬೇಸಿಗೆಯಲ್ಲಿ ದೇಹದ ಆರೋಗ್ಯ ಕಾಪಾಡಲು ವಿವಿಧ ಬಗೆಯ ಜ್ಯೂಸ್ ಗಳು ಸಹಕಾರಿಯಾಗಿದ್ದು, ಈ ಪೈಕಿ ಅಂಜೂರ ಮಿಲ್ಕ್ ಷೇಕ್ ಕೂಡ ಒಂದಾಗಿದ್ದು, ಇದನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯುವುದರಿಂದ ದಾಹ ತಣಿಸಿಕೊಳ್ಳುವುದರೊಂದಿಗೆ ದೇಹಕ್ಕೂ ಪೋಷಕ ಶಕ್ತಿಯನ್ನು ನೀಡಲಿದೆ.

ಬೇಕಾಗುವ ಪದಾರ್ಥಗಳು: ಅಂಜೂರ- ನಾಲ್ಕು, ಹಾಲು- ಎರಡು ಲೋಟ, ಸಕ್ಕರೆ- ನಾಲ್ಕು ಟೀ ಚಮಚೆ, ಗೋಡಂಬಿ ಪುಡಿ – ಎರಡು ಟೀ ಚಮಚೆ, ಬಾದಾಮಿ ಪುಡಿ- ಎರಡು ಟೀ ಚಮಚೆ, ಐಸ್ ಕ್ಯೂಬ್- ಅಗತ್ಯಕ್ಕೆ ತಕ್ಕಂತೆ.

ತಯಾರಿಸುವುದು ಹೇಗೆ: ಅಂಜೂರವನ್ನು ಚೆನ್ನಾಗಿ ತೊಳೆದು ಹಾಲಿನಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಹಾಕಿ. ಆ ನಂತರ ತೆಗೆದು ಅದನ್ನು ಮಿಕ್ಸಿಗೆ ಹಾಕಿ ಹಾಲು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಬೇಕು. ಇದಾದ ಬಳಿಕ ಗೋಡಂಬಿ, ಬಾದಾಮಿ ಸೇರಿಸಿ ಮತ್ತೊಮ್ಮೆ ಎರಡು ಸುತ್ತು ಮಿಕ್ಸಿ ಮಾಡಿ ತೆಗೆಯಿರಿ ಆ ನಂತರ ಲೋಟಕ್ಕೆ (ಅಗತ್ಯವಿದ್ದರೆ ಐಸ್ ಕ್ಯೂಬ್) ಹಾಕಿದರೆ ಅಂಜೂರ ಮಿಲ್ಕ್ ಷೇಕ್ ಕುಡಿಯಲು ಸಿದ್ಧವಾದಂತೆಯೇ…

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

2 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

3 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

3 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

3 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

4 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

5 hours ago