ಮಂಗಳೂರು: ಸಾಂ.ಅಲೋಶಿಯಸ್ ಕಾಲೇಜಿನ 2021- 22ರ ವರ್ಷದ ಕೊಂಕ್ಣಿ ಸಂಘದ ಸಮಾರೋಪ ಕಾರ್ಯಕ್ರಮ ಆಯೋಜಿಸಿದ್ದರು.
ಮುಖ್ಯ ಅತಿಥಿಗಳಾಗಿ ಸನ್ನು ಮೋನಿಸ್ ಅಬುಧಾಬಿ ಮತ್ತು ದೊ.ರೋಸ್ ವೀರ ಡಿಸೋಜ ಡೀನ್, ಸಾಂ.ಅಲೋಶಿಯಸ್ ಕಾಲೇಜು ಹಾಜರಿದ್ದರು.
ಈ ಸಂದರ್ಭದಲ್ಲಿ ಪರ್ಜಳ್ ಡಿಜಿಟಲ್ ಪತ್ರವನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯಾಕ್ರಮಕ್ಕೆ ಕು.ಶರಲ್ ರೊಡ್ರಿಗಾಸ್ ಸ್ವಾಗತಿಸುತ್ತಾ, ಜೊಯಲ್ ಕ್ರಾಸ್ತ ಧನ್ಯವಾದ ಸಮರ್ಪಿಸಿದರು. ಎಲ್ಲಾ ಕಾರ್ಯಕ್ರಮ ವನ್ನು ಸುಸೂತ್ರವಾಗಿ ಒಲಿಂಕ ಮತ್ತು ಜೀಯಾ ನಡೆಸಿಕೊಟ್ಟರು.