‘ಹೊಸ’ ರಾಷ್ಟ್ರೀಯ ನೀತಿಯನ್ನು ಮಕ್ಕಳಲ್ಲಿ ಅಳವಡಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಸಸ್ತಿಕ ನ್ಯಾಷನಲ್ ಸ್ಕೂಲ್, ಉರ್ವಸೆಲ್, ಮಂಗಳೂರು, ಇದರ ಹೊಸ Start-Up-ಕ ಡಿಜಿಟಲ್ ಮಾರ್ಕೆ ಟಂಗ್ ಸಂಸ್ಥೆಯ ಕಛೇರಿಯ 6. 12. 2021 ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಈ ಸಂಸ್ಥೆಯನ್ನು ವಿದ್ಯಾರ್ಥಿಗಳೇ ನಡೆಸಲಿದ್ದು, ಅವರಿಗೆ ಉದ್ಯಮಶೀಲತೆ ಗಳಿಸುವ ಮತ್ತು ಸ್ಯ.. ಉದ್ಯೋಗವನ್ನು ಅಭಿವೃದ್ಧಿಪಡಿಸುವ ಅವಕಾಶಗಳು ಸಿಗುತ್ತವೆ. ಈಗಾಗಲೆ ಹತ್ತು ಸಂಸ್ಥೆಗೆ ಸಂಬಂಧಪಟ್ಟ ವಿವಿಧ ಯೋಜನೆಗಳನ್ನು ಈ ಸಂಸ್ಥೆಯು ಕಾರ್ಯಗತಗೊಳಿಸಿದೆ.
ಆಶಿಕ, ಶೈನ್ ವಾಲ್ ಪೈಂಟ್, ನವಚೇತನ ವಿದ್ಯಾಸಂಸ್ಥೆ ಇನ್ನಾ, ಬಾಸ್ಕೆಟ್, ಫೀಲ್ ಸ್ಟಾರ್ ಆಡಿಂಡಿಕೇಟ್, ಕೆನರಾ ಕೈಗಾರಿಕಾ ಸಂಘ, Indian Entrepreneurs Guild ಮುಂತಾದ ಪ್ರಸಿದ ಸಂಸೆ ಗಳಿಗೆ ಸೇವೆಯನ್ನು ಒದಗಿಸುತ್ತಿದೆ.
ಸಂಸ್ಥೆಯ ಕಛೇರಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ. ಸುಬ್ರಹ್ಮಣ, ಯಡಪಡಿತ್ತಾಯ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಕಛೇರಿಯ ದಾನಿಗಳಾದ ನರಿಯ ಹೆಬ್ಬಾರ್ ಕುಟುಂಬದ ಪರವಾಗಿ ಶ್ರೀ ರಾಧಾಕೃಷ್ಣ ಹೆಬ್ಬಾರ್, Indian Eritrepreneurs Guild ನ ಅಧ್ಯಕ್ಷರಾದ ಆರ್.ಡಿ. ಕಿಣಿಯವರು ಭಾಗವಹಿಸಲಿರುವರು. ಸಭಾಧ್ಯಕ್ಷತೆಯನ್ನು ಸೃಷ್ಠಿಕ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷರಾದ ಡಾ| ರಾಘವೇಂದ್ರ ಹೊಳ್ಳರು ವಹಿಸಲಿರುವರೆಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ| ಮಾಲಿನ ಹೆಬ್ಬಾರ್ ಮತ್ತು ಸೃಸ್ತಿಕ ಡಿಪಿಟಲ್ ಮಾರ್ಕೆಟಿಂಗ್ ನ ವಿದ್ಯಾರ್ಥಿ ವ್ಯವಸ್ಥಾಪಕನಾದ ಶ್ರೀ ವರುಣ್ ಪ್ರಭುರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.