ನವದೆಹಲಿ: ಲೋಕಸಭೆ ಚುನಾವಣೆಗೆ ಗಮನದಲ್ಲಿರಿಸಿ ಬಿಜೆಪಿ ಜೆಡಿಎಸ್ ಮೈತ್ರಿ ನಡೆಯಲಿದ್ದು, ಸೆ.21 ರಾತ್ರಿ 9 ಗಂಟೆಗೆ ಬಿಜೆಪಿ, ಜೆಡಿಎಸ್ ನಾಯಕರ ಸಭೆ ನಡೆಯಲಿದೆ. ರಾಜ್ಯಸಭೆ ಕಲಾಪ ಮುಗಿದ ನಂತರ ಸಭೆಗೆ ಸ್ಥಳ, ಸಮಯ ನಿಗದಿ ಮಾಡಲಾಗಿದೆ. ದೆಹಲಿ: ಬಿಜೆಪಿ ನಾಯಕರ ಭೇಟಿಗೂ ಮುನ್ನ ದೆಹಲಿಯ ದೇವೇಗೌಡರ ನಿವಾಸದಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಕುಮಾರಸ್ವಾಮಿ, ರೇವಣ್ಣ, ಕುಪೇಂದ್ರರೆಡ್ಡಿ ಜೊತೆ ಸೀಟು ಬೇಡಿಕೆ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ರಾತ್ರಿ 9ಕ್ಕೆ ನವದೆಹಲಿಯಲ್ಲಿ ಜೆಡಿಎಸ್ ಬಿಜೆಪಿ ನಾಯಕರ ಸಭೆ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.