News Karnataka Kannada
Wednesday, May 01 2024
ಉತ್ತರ ಪ್ರದೇಶ

ಚಪ್ಪಲಿ ಹಾರ ಧರಿಸಿ ವಿನೂತನವಾಗಿ ಮತಯಾಚನೆಗೆ ಹೊರಟ ಅಭ್ಯರ್ಥಿ

ದೇಶದಲ್ಲಿ ಎಲ್ಲಡೆ ನಾಯಕರ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಈ ಬಾರಿ ಪ್ರತೀ ನಾಯಕರು ಒಂದು ಹೊಸ ರೀತಿಯಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದು ನಡೆದಿದೆ.
Photo Credit : NewsKarnataka

ಉತ್ತರ ಪ್ರದೇಶ:  ದೇಶದಲ್ಲಿ ಎಲ್ಲಡೆ ನಾಯಕರ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಈ ಬಾರಿ ಪ್ರತೀ ನಾಯಕರು ಒಂದು ಹೊಸ ರೀತಿಯಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದು ನಡೆದಿದೆ.

ರಾಜ್ಯದ ಪಂಡಿತ್‌ ಕೇಶವ್‌ ದೇವ್‌ ತಮ್ಮಾದೆ ಆದ ಹೊಸ ರೀತಿಯಲ್ಲಿ ಪ್ರಚಾರಕ್ಕೆ ಹೊರಟಿದ್ದಾರೆ. ಪಂಡಿತ್ ಕೇಶವ್‌ ದೇವ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಚುನಾವಣಾ ಆಯೋಗವು ಅವರಿಗೆ ಜೋಡು ಸಂದಲು (ಚಪ್ಪಲಿ) ಚಿಹ್ನೆಯನ್ನು ನೀಡಿದೆ. ಇದರಿಂದಾಗಿ ಹೂವಿನ ಹಾರದೊಂದಿಗೆ ಚಪ್ಪಲಿಹಾರವನ್ನು ಹಾಕಿಕೊಂಡು ಈ ಮೂಲಕ ಜನರನ್ನು ಆಕರ್ಷಿಸಿದ್ದಾರೆ.

ತಮ್ಮ ಚುನಾವಣ ಚಿಹ್ನೆಯನ್ನು ಜನರು ಸುಲಭವಾಗಿ ನೆನೆಪಿಟ್ಟುಕೊಳ್ಳಲು 7 ಚಪ್ಪಲಿ ಹಾರವನ್ನು ಕೊರಳಿಗೆ ಕಾಕಿಕೊಂಡಿದ್ದಾರೆಂದು ಅವರ ಬೆಂಬಲಿಗರು ಹೇಳಿದ್ದಾರೆ. ಹಾಗಾಗಿ ಈ ವಿನೂತನ ಪ್ರಚಾರ ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಎನ್ನುವುದು ಏಪ್ರಿಲ್‌ 19 ರಂದು ನಡೆಯುವ ಚುನಾವಣೆ ಮತ್ತು ಜೂನ್‌ 4 ರಂದು ಹೊರಹೊಮ್ಮುವ ಪಿಲಿತಾಂಶದಿಂದ ತಿಳಿಯುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು