ಚೆನ್ನೈ: ತಮಿಳುನಾಡು ರಾಜಭವನದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಕೇಸ್ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಕರುಕ ವಿನೋದ್ ಎಂಬಾತ ಬಂಧಿತ ಆರೋಪಿ.
ರಾಜ್ಯಪಾಲ ಆರ್.ಎನ್ ರವಿ ಅವರನ್ನೇ ಗುರಿಯಾಗಿಸಿ ರಾಜಭವನದ ಮೇಲೆ ಆರೋಪಿ ಪೆಟ್ರೋಲ್ ಬಾಂಬ್ ಎಸೆದಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ತಮಿಳುನಾಡು ಪೊಲೀಸರು ಸಿಸಿಟಿವಿ ಫೂಟೇಜ್ ರಿಲೀಸ್ ಮಾಡಿದ್ದಾರೆ. ಕ್ಯಾಮೆರಾದಲ್ಲಿ ಆರೋಪಿ ಪೆಟ್ರೋಲ್ ಬಾಂಬ್ ಎಸೆಯುವುದು ಸೆರೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
#BREAKING | “ஆளுநர் மாளிகை வெளியிட்ட செய்தி முற்றிலும் பொய்யானது” – பரபரப்பு வீடியோ மற்றும் புகைப்படங்களை வெளியிட்டு தமிழ்நாடு காவல்துறை டிஜிபி சங்கர் ஜிவால் அதிரடி விளக்கம்#Rajbhavan | #TNPolice pic.twitter.com/acvi5jidCa
— ஆடம்ஸ் தினேஷ் (@Dinesh18024281) October 27, 2023