News Karnataka Kannada
Wednesday, May 01 2024
ತಮಿಳುನಾಡು

ಅಣ್ಣಾಮಲೈ ಯಾರು ಎಂದ ಡಿಎಂಕೆ; ತಮಿಳುನಾಡಿನ ಜನತೆ ಚುನಾವಣೆಯಲ್ಲಿ ಉತ್ತರಿಸಲಿದೆ ಎಂದು ಮೋದಿ ತಿರುಗೇಟು

ಚುನಾವಣಾ ಪ್ರಚಾರದ ಪ್ರಯುಕ್ತ ತಮಿಳುನಾಡು ತಲುಪಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ʼಅಣ್ಣಾಮಲೈ ಯಾರುʼ ಎಂದು ಎಂದು ಕೇಳಿದ ಡಿಎಂಕೆ ಪಕ್ಷಕ್ಕೆ ರಾಜ್ಯದ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು.
Photo Credit : NewsKarnataka

ಚೆನ್ನೈ: ಚುನಾವಣಾ ಪ್ರಚಾರದ ಪ್ರಯುಕ್ತ ತಮಿಳುನಾಡು ತಲುಪಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ʼಅಣ್ಣಾಮಲೈ ಯಾರುʼ ಎಂದು ಎಂದು ಕೇಳಿದ ಡಿಎಂಕೆ ಪಕ್ಷಕ್ಕೆ ರಾಜ್ಯದ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು.

ʼಅಧಿಕಾರದ ಅಹಂಕಾರದಲ್ಲಿ ಮುಳುಗಿರುವ ಪಕ್ಷ ಡಿಎಂಕೆʼ ಎಂದು ಆರೋಪಿಸಿರುವ ಮೋದಿ, ʼನಮ್ಮ ಯುವ ನಾಯಕ ಅಣ್ಣಾಮಲೈ ಬಗ್ಗೆ ಕೇಳಿದಾಗ ಅದು ಯಾರು ಎಂದು ಡಿಎಂಕೆ ನಾಯಕ ಅಹಂಕಾರದಿಂದ ಮಾತನಾಡಿದ್ದಷ್ಟೇ ಅಲ್ಲದೆ ಅಪಮಾನಕರ ಪದಗಳ ಪ್ರಯೋಗ ಮಾಡಿದರು. ಇದು ತಮಿಳುನಾಡಿದ ಸಂಸ್ಕೃತಿಯ ವಿರುದ್ಧವಾಗಿದೆʼ ಎಂದರು.

ಪೋಲಿಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಒಬ್ಬ ಯುವ ನಾಯಕನ ಬಗ್ಗೆ ಬಳಸಲಾಗಿರುವ ಪದಗಳು ಡಿಎಂಕೆ ಪಕ್ಷದ ಅಸಲಿಯತ್ತನ್ನು ತೋರಿಸುತ್ತದೆ. ಕುಟುಂಬ ರಾಜಕಾರಣ ಮಾಡುವ ಜನ ಯುವಕರನ್ನು ಮುಂದುವರಿಯುವುದರಿಂದ ತಡೆಯುತ್ತಾರೆ ಎಂದು ಮೋದಿ ಆರೋರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು