News Karnataka Kannada
Sunday, April 28 2024
ರಾಜಸ್ಥಾನ

ನೋಟುಗಳಲ್ಲಿ ಗಾಂಧಿ ಫೋಟೋ, ಮೋದಿ ಬಳಿ ಕಾಂಗ್ರೆಸ್ ಶಾಸಕ ಮನವಿ

Money
Photo Credit :

ಕೋಟ : “500 ರೂ., 2 ಸಾವಿರ ರೂ. ನೋಟುಗಳಿಂದ ಮಹಾತ್ಮಾ ಗಾಂಧಿಯವರ ಫೋಟೋ ತೆಗೆಯಿರಿ. ಏಕೆಂದರೆ ಅದನ್ನು ಭ್ರಷ್ಟಾಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ’ ಹೀಗೆಂದು ರಾಜಸ್ಥಾನದ ಕಾಂಗ್ರೆಸ್‌ ಶಾಸಕ ಭರತ್‌ ಸಿಂಗ್‌ ಕುಂದನ್‌ಪುರ್‌ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದಿದ್ದಾರೆ.

ಇದು ಮಹಾತ್ಮಾ ಗಾಂಧಿಯವರಿಗೆ ಮಾಡುವ ಅವಮಾನ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಮಹಾತ್ಮಾ ಗಾಂಧಿಯವರು ಸತ್ಯದ ಪ್ರತೀಕ ಎಂದು ಬಣ್ಣಿಸಿರುವ ಭರತ್‌ ಸಿಂಗ್‌, 500 ರೂ., 2 ಸಾವಿರ ರೂ. ನೋಟುಗಳನ್ನು ಲಂಚ ನೀಡಲು, ಬಾರ್‌ಗಳಲ್ಲಿ ಮದ್ಯದ ಪಾರ್ಟಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ 2019ರ ಜನವರಿಯಿಂದ 2020 ಡಿ.30ರ ವರೆಗೆ 616 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ ದಿನ ಸರಾಸರಿ 2 ಕೇಸುಗಳು ದಾಖಲಾದಂತೆ ಆಗಿವೆ ಎಂದು ಶಾಸಕ ಸಿಂಗ್‌ ಪ್ರಧಾನಿಯವರಿಗೆ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು