News Karnataka Kannada
Friday, May 03 2024
ಮಧ್ಯ ಪ್ರದೇಶ

‘ರಾಷ್ಟ್ರೀಯ ಸ್ವಯಂಸೇವಕರ ಸಂಘ ಯಾರಿಗೂ ಸ್ಪರ್ಧಿ ಅಲ್ಲ: ಮೋಹನ್‌ ಭಾಗವತ್‌

Mohan Bhagavath
Photo Credit :

ಭೋಪಾಲ್‌: ‘ರಾಷ್ಟ್ರೀಯ ಸ್ವಯಂಸೇವಕರ ಸಂಘ (ಆರೆಸ್ಸೆಸ್‌) ಯಾರಿಗೂ ಸ್ಪರ್ಧಿ ಅಲ್ಲ. ಆದರೆ, ಧರ್ಮ ತನ್ನ ವರ್ತನೆಯಿಂದ ಕಾಪಾಡಲ್ಪಡುತ್ತದೆ. ನಮ್ಮ ಸದ್ಗುಣಗಳು ಮತ್ತು ಧರ್ಮವೇ ನಮ್ಮ ಸಂಪತ್ತು ಹಾಗೂ ಅಸ್ತ್ರವಾಗಿವೆ’ ಎಂದು ಸರಸಂಘಚಾಲಕ ಮೋಹನ್‌ ಭಾಗವತ್‌ ಭಾನುವಾರ ಹೇಳಿದ್ದಾರೆ.

ಆರೆಸ್ಸೆಸ್‌ನ ‘ಪ್ರಜ್ಞಾ ಪ್ರವಾಹ’ ಇಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಅಖಿಲ ಭಾರತೀಯ ಚಿಂತನ್‌ ಬೈಠಕ್‌’ನ ಸಮಾರೋಪದಲ್ಲಿ ಮಾತನಾಡಿದ ಅವರು, ‘ಸತ್ಯ, ದಯೆ, ಪ್ರಾಮಾಣಿಕತೆ ಮತ್ತು ಶ್ರದ್ಧೆ ಎಲ್ಲಾ ಭಾರತೀಯ ಧರ್ಮಗಳ ಮೂಲ ಗುಣಗಳು ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಹಲವಾರು ಸಂಸ್ಥೆಗಳ ಸಹಭಾಗಿ ಆಗಿದೆ’  ಎಂದರು.

ಹಲವಾರು ವಿಶ್ವವಿದ್ಯಾಲಯಗಳ ಕುಲಪತಿಗಳು, ಖ್ಯಾತ ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು ಮತ್ತು ಶಿಕ್ಷಣ ಕ್ಷೇತ್ರದ ಹಲವು ಗಣ್ಯರು, ಚಿಂತಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು