News Karnataka Kannada
Friday, May 03 2024
ದೆಹಲಿ

ಪ್ಯಾಲಿಸ್ತೇನಿಯರ ನರಮೇಧಕ್ಕೆ ವಿಶ್ವನಾಯಕರ ಕುಮ್ಮಕ್ಕು: ಪ್ರಿಯಾಂಕಾ ಗಾಂಧಿ

World leaders instigating Palestinian genocide: Priyanka Gandhi
Photo Credit : News Kannada

ನವದೆಹಲಿ: ಗಾಜಾದಲ್ಲಿ ಸುಮಾರು 5,000 ಮಕ್ಕಳು ಸೇರಿದಂತೆ ಸುಮಾರು 10,000 ಜನರ ಸಾವಿನ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ಯಾಲೆಸ್ಟೈನ್‌ನಲ್ಲಿನ ನರಮೇಧಕ್ಕೆ ಹಣಕಾಸು ಮತ್ತು ಬೆಂಬಲ ನೀಡುತ್ತಿರುವ “ಪ್ರಪಂಚದ ನಾಯಕರನ್ನು ಅವರು ಕಟುವಾಗಿ ಟೀಕಿಸಿದ್ದಾರೆ.

ಪ್ಯಾಲೆಸ್ಟೈನ್‌ನಲ್ಲಿ ಸುಮಾರು 10,000 ನಾಗರಿಕರನ್ನು ಹತ್ಯೆ ಮಾಡಲಾಗಿದೆ, ಅದರಲ್ಲಿ ಸುಮಾರು 5000 ಮಕ್ಕಳು ಕೂಡ ಸೇರಿದ್ದಾರೆ. ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್‌ಗಳ ಮೇಲೆ ಬಾಂಬ್ ದಾಳಿ ಮಾಡಲಾಗಿದೆ, ನಿರಾಶ್ರಿತರ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂಬುದು ನಾಚಿಕೆಗೇಡಿನ ಸಂಗತಿ. ಪ್ರಪಂಚದ ಬಲಿಷ್ಠ ನಾಯಕರು ಈ ನರಮೇಧಕ್ಕೆ ಸಹಕಾರ ಒದಗಿಸುತ್ತಿದ್ದಾರೆ ಎಂಬುದು ನನ್ನ ಮನಸ್ಸಿನ ವ್ಯಥೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು