News Karnataka Kannada
Tuesday, April 30 2024
ದೆಹಲಿ

ಹಾರ್ದಿಕ್‌ ಪಾಂಡ್ಯ ಸಹೋದರ ವೈಭವ್‌ ಪಾಂಡ್ಯ ಬಂಧನ : ಕಾರಣ ಇಲ್ಲಿದೆ

ಹಾರ್ದಿಕ್‌ ಪಾಂಡ್ಯ ಮಲತಾಯಿ ಮಗ ವೈಭವ್‌ ಪಾಂಡ್ಯ ಅವರನ್ನು ಬಂಧಿಸಲಾಗಿದೆ.ಫೋರ್ಜರಿ ಮೂಲಕ ಸುಮಾರ 4.3 ಕೋಟಿ ಹಣವನ್ನು ಬೇರೆಡೆಗೆ ತಿರುಗಿಸಿದೆ ಆರೋಪದ ಹಿನ್ನೆಲೆ ಅವರನ್ನು ಬಂಧಿಸಿದ್ದಾರೆ.
Photo Credit : NewsKarnataka

ನವದೆಹಲಿ:  ಹಾರ್ದಿಕ್‌ ಪಾಂಡ್ಯ ಮಲತಾಯಿ ಮಗ ವೈಭವ್‌ ಪಾಂಡ್ಯ ಅವರನ್ನು ಬಂಧಿಸಲಾಗಿದೆ.ಫೋರ್ಜರಿ ಮೂಲಕ ಸುಮಾರ 4.3 ಕೋಟಿ ಹಣವನ್ನು ಬೇರೆಡೆಗೆ ತಿರುಗಿಸಿದೆ ಆರೋಪದ ಹಿನ್ನೆಲೆ ಅವರನ್ನು ಬಂಧಿಸಿದ್ದಾರೆ.

ಮೂವರು ಸಹೋದರರಾದ ಸ್ಟಾರ್‌ ಆಟಗಾರ ಹಾರ್ದಿಕ್‌ ಪಾಂಡ್ಯ, ವೈಭವ್‌ ಪಾಂಡ್ಯ ಮತು ಕೃನಾಲ್‌ ಪಾಂಡ್ಯ ಅವರುಸೇರಿ 2023 ರಲ್ಲಿ ಪಾಲಿಮಾರ್‌ ವ್ಯವಹಾರವನ್ನು ಪ್ರಾರಂಭಿಸಿದ್ದರು ಇದರಲ್ಲಿ ಪ್ರತಿಯೊಬ್ಬರು 20 ಪ್ರತಿಶತ ಬಂಡವಾಳ ಹೂಡಿದ್ದರು. ಹಾಗಾಗಿ ಇದರಿಂದ ಬಂದ ಲಾಭ ದಲ್ಲಿ ಮೂವರಿಗೂ ಸಮಪಾಲು ಸಿಗಬೇಕು ಆದರೆ ಸಹೋದರ ವೈಭವ್‌ ಪಾಂಡ್ಯ ತನ್ನ ಕೈಚಳಕ ತೋರಿದ್ದಾನೆ.ಇಬ್ಬರಿಗೂ ತಿಳಿಯದಂತೆ 4.3 ಕೋಟಿ ಹಣವನ್ನು ಬೇರೆಡೆಗೆ ತಿರುಗಿಸಿ ಒಂದು ಹೊಸ ಕಂಪೆನಿಯನ್ನು ತೆರೆದಿದ್ದಾ 33% ರಷ್ಟು ನ್ನು ಪಡೆದಿದ್ದ ಇದರಿಂದ ಹಾರ್ದಿಕ್‌ ಮತ್ತು ಕೃನಾಲ್‌ಗೆ ಬಹಳ ನಷ್ಟ ಉಂಟಾಗಿದೆ.

ವೈಭವ್‌ ಅವರು ಹಾರ್ದಿಕ್‌ ಮತ್ತು ಕೃನಾಲ್‌ ಅವರ ಸಹಿ ಫೋರ್ಜರಿ ಮೂಲಕ ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವೈಭವ್‌ ವಿರುದ್ದ ವಂಚನೆ ಮತ್ತು ಫೋರ್ಜರಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು