ದೆಹಲಿ: ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಮಧ್ಯಪ್ರದೇಶದ ದಾತಿಯಾದಲ್ಲಿ ಪ್ರತಿಸ್ಪರ್ಧಿ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಜನರ ಆದೇಶಕ್ಕೆ “ದ್ರೋಹ” ಮಾಡಿದ “ದೇಶದ್ರೋಹಿ” ಎಂದು ಹೇಳಿದ್ದಾರೆ.
ಪ್ರಚಾರದ ಕೊನೆಯ ದಿನದಂದು ಮಾತನಾಡಿದ ಪ್ರಿಯಾಂಕಾ “ಬಿಜೆಪಿಯ ಎಲ್ಲಾ ನಾಯಕರು ಸ್ವಲ್ಪ ವಿಚಿತ್ರವಾದವರು, ಮೊದಲು ನಮ್ಮ ಸಿಂಧಿಯಾ. ನಾನು ಉತ್ತರಪ್ರದೇಶದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ, ನಿಜವಾಗಿ ಅವರ ಎತ್ತರ ಸ್ವಲ್ಪ ಕಡಿಮೆ ಆದರೂ ದುರಹಂಕಾರದಲ್ಲಿ ‘ವಾಹ್ ಭಾಯಿ ವಾಹ್’ ಎಂದಿದ್ದಾರೆ.
2020 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಸಿಂಧಿಯಾ, ಕಳೆದ ವಾರಗಳಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ, ಅವರು ರಾಜ್ಯದ ಮಹಿಳೆಯರಿಗೆ ಏನನ್ನೂ ಮಾಡಿಲ್ಲ, ಅವರು ಅಭಿವೃದ್ಧಿಯನ್ನು ತರಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ज्योतिरादित्य सिंधिया को इससे बेहतर आईना उनकी ग़द्दारी के लिए किसी और ने नहीं दिखाया है
क्या धोया है @priyankagandhi जी ने 👏👏👏
— Supriya Shrinate (@SupriyaShrinate) November 15, 2023