News Karnataka Kannada
Saturday, May 11 2024
ದೆಹಲಿ

ಮೇ. 2ರಂದು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ ಬಂದ್‌

May. Mumbai's Chhatrapati Shivaji Maharaj Airport to remain closed on May 2
Photo Credit : IANS

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೇ 2ರಂದು ಮುಂಗಾರು ಪೂರ್ವ ನಿರ್ವಹಣೆಗಾಗಿ ಬಂದ್‌ ಆಗಲಿದೆ. ಎರಡೂ ರನ್‌ವೇಗಳನ್ನು ದುರಸ್ತಿಗಾಗಿ ಮುಚ್ಚಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.

ಬೆಳಗ್ಗೆ 11ರಿಂದ ಸಾಯಂಕಾಲ 5ರವರೆಗೆ ರನ್‌ವೇ ಕಾರ್ಯನಿರ್ವಹಿಸುವುದಿಲ್ಲ. ನಿಗದಿತ ದುರಸ್ತಿ ಕಾರ್ಯಕ್ಕಾಗಿ ರನ್‌ ವೇ ಮುಚ್ಚಲಾಗುವುದು ಎಂದು ವಿಮಾನ ನಿಲ್ದಾಣ ಸಂಸ್ಥೆ ಹೇಳಿದೆ. ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್‌ ವಿಮಾನ ನಿಲ್ದಾಣ ಜಗತ್ತಿನ ಅತಿನಿಬಿಡ ಸಿಂಗಲ್‌ ರನ್‌ ವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು ದಿನಂಪ್ರತಿ 900 ವಿಮಾನಗಳು ಹಾರಾಟ ನಡೆಸುತ್ತವೆ.

ವಿಮಾನ ನಿಲ್ದಾಣವು ರನ್‌ವೇಗಳು, ಟ್ಯಾಕ್ಸಿವೇ ಜಾಲವನ್ನು ಹೊಂದಿದ್ದು, ಸುಮಾರು 1,033 ಎಕರೆ ಪ್ರದೇಶ ಒಳಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು