News Karnataka Kannada
Saturday, May 04 2024
ಛತ್ತೀಸಗಢ

ಛತ್ತೀಸ್‌ ಗಢದಲ್ಲಿ 19 ನಕ್ಸಲರ ಶರಣಾಗತಿ : ನಾಲ್ವರು ಮಹಿಳೆಯರು

Mangaluru: Applications invited for scholarships for children of ex-servicemen
Photo Credit :

ಹೆಚ್ಚು ನಕ್ಸಲ್‌ ಪೀಡಿದ ಪ್ರದೇಶಗಳಲ್ಲಿ ಛತ್ತೀಸ್‌ ಗಢ ಕೂಡ ಒಂದು. ಇದೀಗ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರು ಸೇರಿ 19 ನಕ್ಸಲರು ಶರಣಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಮಾವೋವಾದಿ ಸಿದ್ದಾಂತದ ಬಗ್ಗೆ ನಿರಾಶೆಗೊಂಡ ಕಾರಣ ಭಾನುವಾರ ಸಂಜೆ ಜಿಲ್ಲೆಯ ಭೆಜ್ಜಿ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಮತ್ತು ಸಿಆರ್ ಪಿಎಫ್‌ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಶರಣಾದ ಎಲ್ಲಾ ನಕ್ಸಲರು ಭೆಜ್ಜಿ ಪ್ರದೇಶದ ಬೋಧರಾಜಪದರ್‌ ಗ್ರಾಮದವರಾಗಿದ್ದು, ಮಾವೋವಾದಿ ಚಟುವಟಿಕೆಗಳ ಕೆಳ ಹಂತದ ಕಾರ್ಯಕರ್ತರಾಗಿದ್ದರು ಎಂದು ಹೇಳಲಾಗಿದೆ.

ಈ ಎಲ್ಲಾ 19 ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದು, ಪುನರ್ವಸತಿ ಅಭಿಯಾನದಡಿ ಸರ್ಕಾರದ ಸೌಲಭ್ಯ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು