News Karnataka Kannada
Monday, May 06 2024
ದೇಶ

ನವಜೋತ್ ಸಿಂಗ್ ಪಂಜಾಬ್‌ ರಾಜಕಾರಣದ ರಾಖಿ ಸಾವಂತ್ – ರಾಘವ್ ಚಡ್ಡಾ

Naujoth Sing And Raghav Chadda
Photo Credit :

ನವದೆಹಲಿ: ‌‌‌‌ ನವಜೋತ್‌ ಸಿಂಗ್‌‌‌ ಸಿಧು ಪಂಜಾಬ್‌ ರಾಜಕಾರಣದ ರಾಖಿ ಸಾವಂತ್‌” ಎಂದು ರಾಘವ್‌ ಚಡ್ಡಾ ಲೇವಡಿ ಮಾಡಿದ್ದಾರೆ.
ಆಮ್‌ ಆದ್ಮಿ ಮುಖಂಡ ರಾಘವ್‌ ಚಡ್ಡಾ ಅವರು ಪಂಜಾಬ್‌ನ ಕಾಂಗ್ರೆಸ್‌‌‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌‌‌ ಸಿಧು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಘವ್‌, “ಅಮರಿಂದರ್‌ ಸಿಂಗ್‌ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಸಿಧು ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ತರಾಟೆಗೆ ತೆಗೆದುಕೊಂಡಿದೆ. ಹಾಗಾಗಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ದ ಅವರು ಹೇಳಿಕೆ ನೀಡಿದ್ದಾರೆ. ನವಜೋತ್‌‌ ಸಿಂಗ್‌ ಸಿಧು ಪಂಜಾಬ್‌ ರಾಜಕೀಯದ ರಾಖಿ ಸಾವಂತ್‌” ಎಂದಿದ್ದಾರೆ.

“ನಾಳೆಯವರೆಗೆ ಕಾಯಿರಿ, ಸಿಧು ಅವರು ಅಮರಿಂದರ್‌‌‌ ಸಿಂಗ್‌ ಅವರ ವಿರುದ್ದ ಹೇಳಿಕೆ ನೀಡುವುದನ್ನು ಆರಂಭಿಸುತ್ತಾರೆ” ಎದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು