News Karnataka Kannada
Friday, May 03 2024
ವಿದೇಶ

ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸುವ ಮಹತ್ವ ನಿರ್ಧಾರ

Anuraghtaqur World 15072021
Photo Credit :

ನವದೆಹಲಿ:ಕೊರೊನಾ ಸಾಂಕ್ರಾಮಿಕ ರೋಗವು ನಾವು ನಮ್ಮ ಭವಿಷ್ಯವನ್ನು ಮರು ರೂಪಿಸಿಕೊಳ್ಳುವ ಹಾಗೂ ನಮ್ಮ ಪ್ರಯತ್ನಗಳನ್ನು ಪುನರ್‌‌‌ರಚಿಸಬೇಕು ಎನ್ನುವ ಬಗ್ಗೆ ಅರಿವು ಮಾಡಿ ಕೊಟ್ಟಿದೆ. ಶ್ರೇಷ್ಠತೆ ಸೇರಿದಂತೆ ನಾಯಕತ್ವ, ಹೊಂದಾಣಿಕೆ, ವೈವಿಧ್ಯತೆ ಹಾಗೂ ಸುಸ್ಥಿರತೆ ಕ್ಷೇತ್ರಗಳಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಿಕೊಂಡಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌‌‌ ತಿಳಿಸಿದ್ದಾರೆ.ಅವರು ಎಫ್‌‌ಐಸಿಸಿಐ ಆಯೋಜಿಸಿದ್ದ ಭವಿಷ್ಯದ ಭಾರತ ಕುರಿತ ಕಾರ್ಯಾಗಾರವನ್ನು ವರ್ಚುವಲ್‌ ಮೂಲಕ ಉದ್ಘಾಟಿಸಿ ಮಾತನಾಡಿದರು.
ಫಲಪ್ರದ ಅಭಿವೃದ್ಧಿಗೆ ಕೊರೊನಾ ಸೋಂಕು ಪಾಲುದಾರ ರಾಷ್ಟ್ರಗಳೊಂದಿಗೆ ಕೈಜೋಡಿಸುವ ಮಹತ್ವವನ್ನು ಎತ್ತಿ ತೋರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌‌‌ ತಿಳಿಸಿದ್ದಾರೆ.

ಫಲಪ್ರದ ಅಭಿವೃದ್ಧಿಗೆ ಕೊರೊನಾ ಸೋಂಕು ಪಾಲುದಾರ ರಾಷ್ಟ್ರಗಳೊಂದಿಗೆ ಕೈಜೋಡಿಸುವ ಮಹತ್ವವನ್ನು ಎತ್ತಿ ತೋರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌‌‌ ತಿಳಿಸಿದ್ದಾರೆ.

ಸ್ವಚ್ಛ ಪರಿಸರ, ಆರೋಗ್ಯಕರ ದೇಹ, ಅಂತರ್ಗತ ಸಮಾಜ ಹೊಂದುವ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರುತ್ತದೆ. ನಾವು ನಮ್ಮ ಪಾಲುದಾರರೊಂದಿಗೆ ಫಲಪ್ರದ ಅಭಿವೃದ್ದಿಗಾಗಿ ತೊಡಗಿಸಿಕೊಳ್ಳುವುದು ಅಗತ್ಯ” ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು