News Karnataka Kannada
Sunday, May 19 2024
ವಿದೇಶ

ದೆಹಲಿಯಲ್ಲಿ ದಟ್ಟ ಮಂಜು- 15 ರೈಲು ಸಂಚಾರದಲ್ಲಿ ವಿಳಂಬ

Photo Credit :

ದೆಹಲಿಯಲ್ಲಿ ದಟ್ಟ ಮಂಜು- 15 ರೈಲು ಸಂಚಾರದಲ್ಲಿ ವಿಳಂಬ

ನವದೆಹಲಿ: ನಗರದಲ್ಲಿ ಗುರುವಾರ ದಟ್ಟ ಮಂಜು ಆವರಿಸಿದ ಹಿನ್ನೆಲೆ 15 ರೈಲು ಸಂಚಾರಗಳಲ್ಲಿ ವಿಳಂಬವಾಗಿದೆ ಎಂದು ತಿಳಿದು ಬಂದಿದೆ.

3 ಗಂಟೆಗಳಲ್ಲಿ ಸುಮಾರು 15 ರೈಲು ಸಂಚಾರಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.  ಮುಂದಿನ 5 ದಿನಗಳಲ್ಲಿ ದಟ್ಟ ಮಂಜು ಆವರಿಸಿಕೊಳ್ಳುವ ಸಾಧ್ಯತೆಗಳಿವೆ.

ವಾರಣಾಸಿ-ಡೆಲ್ಲಿ ಕಾಶಿ ವಿಶ್ವನಾಥ್ ಎಕ್ಸ್ ಪ್ರೆಸ್, ಮಲ್ಡಾ- ಡೆಲ್ಲಿ ಫ್ರಕ್ಕ ಎಕ್ಸ್ ಪ್ರೆಸ್, ಹೌರಹ್ ನ್ಯೂ ಡೆಲ್ಲಿ ಪೂರ್ವ ಎಕ್ಸ್ ಪ್ರೆಸ್, ಗಾಯ- ನ್ಯೂ ಡೆಲ್ಲಿ ಮಲಬೊಧಿ ಎಕ್ಸ್ ಪ್ರೆಸ್ ಒಳಗೊಂಡ 15 ರೈಲು ಸಂಚಾರಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು