ಮಂಗಳೂರು: ಅಯೋಧ್ಯೆಯ ಪ್ರಭು ಶ್ರೀ ರಾಮ ದೇವರ ಕುರಿತ “ದಶರಥ ನಂದನ ಶ್ರೀರಾಮ” ಎಂಬ ಕನ್ನಡ ಭಕ್ತಿ ಗೀತೆ ಇದೇ ಮಾರ್ಚ್ 24 ರ ರವಿವಾರ “ದಯಾ ಕ್ರಿಯೇಷನ್” ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ.
ಇನ್ನು ಈ ಹಾಡಿಗೆ ಸಾಹಿತ್ಯ ಹಾಗೂ ಧ್ವನಿಯನ್ನು ಶ್ವೇತಾ ಪ್ರವೀಣ್ ಆಚಾರ್ಯ ನೀಡಿದ್ದಾರೆ. ರೇಕಾರ್ಡಿಂಗ್ & ಮಾಸ್ಟರಿಂಗ್ ಮಿಥುನ್ ರಾಜ್ ವಿದ್ಯಾಪುರ, ಸಮಗ್ರ ನಿರ್ವಹಣೆ ದಯಾನಂದ ಅಮೂನ್ ಬಾಯಾರು, ಸಹಕಾರ ಗಣೇಶ್ ಬೊಂಡಾಲ ಹಾಗು ಪ್ರಚಾರ ಕಲೆ ಸಂಕಲನ ಜಿತೇಶ್ ಸರಪಾಡಿ ನೀಡಿದ್ದಾರೆ.
https://www.youtube.com/@dayacreation