ತಿರುವನಂತಪುರಂ: ಕೋವಿಡ್ ಪ್ರಕರಣಗಳ ಇಳಿಕೆಯಿಂದಾಗಿ, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ಕೋವಿಡ್ -19 ಲಸಿಕೆಯನ್ನು ಒಂದೇ ಡೋಸ್ ತೆಗೆದುಕೊಂಡವರು ರಾಜ್ಯದ ಚಿತ್ರಮಂದಿರಗಳಿಗೆ ಪ್ರವೇಶಿಸಬಹುದು ಎಂದು ಬುಧವಾರ ಘೋಷಿಸಿದೆ. ಕೋವಿಡ್ ಪರಿಸ್ಥಿತಿ ಅವಲೋಕನದ ಸಭೆಯ ನಂತರ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಪ್ರಕಟಿಸಿದರು. ಸಭೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕಂದಾಯ ಸಚಿವ ಕೆ.ರಾಜನ್, ಮುಖ್ಯ ಕಾರ್ಯದರ್ಶಿ...
Know MoreGet latest news karnataka updates on your email.