News Karnataka Kannada
Friday, May 03 2024

ಮಂಗಳಮುಖಿಯರಿಗೆ ಟಾಟಾ ಸ್ಟೀಲ್ ನೀಡಿದೆ ಉದ್ಯೋಗ ಅವಕಾಶ

03-Sep-2021 ದೆಹಲಿ

ಸಿಗ್ನಲ್‌ಗಳಲ್ಲಿ ಹಣ ಕೇಳುವ ಮಂಗಳಮುಖಿಯರು ಒಂದೆಡೆಯಾದರೆ, ಕೆಲಸ ಸಿಕ್ಕರೆ ದುಡಿದು ತಿನ್ನುತ್ತೇವೆ ಎನ್ನುವ ಹಲವು ಮಂಗಳಮುಖಿಯರಿದ್ದಾರೆ. ಇಂಥವರಿಗಾಗಿ ಟಾಟಾ ಸ್ಟೀಲ್ ಉದ್ಯೋಗ ಅವಕಾಶ ನೀಡಿದೆ. ಈ ಕೆಲಸ ಕೇವಲ ಮಂಗಳಮುಖಿಯರಿಗೆ ಮಾತ್ರ ಮೀಸಲಿಡಲಾಗಿದೆ. ಭೂಮಿಗೆ ಸಂಬಂಧಿಸಿದ ವಸ್ತುಗಳನ್ನು ಯಂತ್ರೋಪಕರಣ ಬಳಸಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವ ಕೆಲಸಕ್ಕಾಗಿ ಟಾಟಾ ಸ್ಟೀಲ್ ಮಂಗಳಮುಖಿಯರಿಗೆ ಆಹ್ವಾನ ನೀಡಿದೆ. ಭಾರತೀಯ ಉಕ್ಕಿನ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು