ಶಿವಮೊಗ್ಗ: ಕಾಳಿಂಗ ಸರ್ಪಗಳ ಪ್ರಭೇದಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಜಗತ್ತಿನಲ್ಲಿ ನಾಲ್ಕು ಪ್ರಭೇದಗಳ ಕಾಳಿಂಗ ಸರ್ಪಗಳನ್ನು ಮೊದಲ ಬಾರಿ ಅಧ್ಯಯನ ಮಾಡಿ ಗುರುತಿಸಿರುವುದಾಗಿ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಉರಗ ತಜ್ಞ ಗೌರಿಶಂಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉರಗ ತಜ್ಞ ಗೌರಿ ಶಂಕರ್ , ಪಶ್ಚಿಮಘಟ್ಟ, ಆಂಧ್ರ ಪ್ರದೇಶ, ಉತ್ತರಾಖಂಡ್, ಫಿಲಿಪೈನ್ಸ್ ದೇಶ ಹೀಗೆ...
Know MoreGet latest news karnataka updates on your email.