News Karnataka Kannada
Monday, May 20 2024

ಅನಧಕೃತ ಅಂಗಡಿ ತೆರವು; ಪೋಲೀಸರ ಮೇಲೆಯೇ ಪೆಟ್ರೋಲ್‌ ಎರಚಿದ ವಕೀಲ

13-Aug-2021 ಹುಬ್ಬಳ್ಳಿ-ಧಾರವಾಡ

ಧಾರವಾಡ: ಅನಧಿಕೃತ ಅಂಗಡಿ ತೆರವುಗೊಳಿಸುವ ಸಂಬಂದದಲ್ಲಿ ವ್ಯಕ್ತಿಯೊಬ್ಬ ಸಹಾಯಕ ಪೋಲೀಸ್‌ ಕಮೀಷನರ್‌ ಅವರ ಮೇಲೆ ಪೆಟ್ರೋಲ್​ ಎರಚಿರುವ ಘಟನೆ ಧಾರವಾಡದ ಸೂಪರ್​ ಮಾರ್ಕೆಟ್​ನಲ್ಲಿ ಗುರುವಾರ ನಡೆದಿದೆ. ಪೋಲೀಸರ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ವ್ಯಕ್ತಿ ಓರ್ವ ವಕೀಲನಾಗಿದ್ದು ತನ್ನ ಮೈ ಮೇಲೆ ಸ್ವತಃ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಈ ವೇಳೆ ಇದನ್ನು ತಡೆಯಲು ಬಂದ ಪೊಲೀಸರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು