ಧಾರವಾಡ: ಅನಧಿಕೃತ ಅಂಗಡಿ ತೆರವುಗೊಳಿಸುವ ಸಂಬಂದದಲ್ಲಿ ವ್ಯಕ್ತಿಯೊಬ್ಬ ಸಹಾಯಕ ಪೋಲೀಸ್ ಕಮೀಷನರ್ ಅವರ ಮೇಲೆ ಪೆಟ್ರೋಲ್ ಎರಚಿರುವ ಘಟನೆ ಧಾರವಾಡದ ಸೂಪರ್ ಮಾರ್ಕೆಟ್ನಲ್ಲಿ ಗುರುವಾರ ನಡೆದಿದೆ. ಪೋಲೀಸರ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ವ್ಯಕ್ತಿ ಓರ್ವ ವಕೀಲನಾಗಿದ್ದು ತನ್ನ ಮೈ ಮೇಲೆ ಸ್ವತಃ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಈ ವೇಳೆ ಇದನ್ನು ತಡೆಯಲು ಬಂದ ಪೊಲೀಸರ...
Know MoreGet latest news karnataka updates on your email.