ಮಂಗಳೂರು : ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಇಲ್ಲಿನ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪಿಸಲು ಗುರುತಿಸಲಾದ ಸ್ಥಳವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಂಗಳವಾರ ನೀರಮಾರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಡಂತಿಲ ಗ್ರಾಮಕ್ಕೆ ಭೇಟಿ ನೀಡಿದರು. ಪ್ರಸ್ತುತ ಯೋಜನೆಗೆ ಗುರುತಿಸಿದ ಮತ್ತು ಮಂಜೂರಾದ ಭೂಮಿ ಖಾಸಗಿ ಆಸ್ತಿಯಾಗಿದ್ದು, ಹೀಗಾಗಿ ಘಟಕವನ್ನು ಸ್ಥಾಪಿಸಿದರೆ ಸ್ಥಳೀಯ ನಿವಾಸಿಗಳು...
Know MoreGet latest news karnataka updates on your email.