ಮಂಗಳೂರು: ನ್ಯೂಸ್ ಕರ್ನಾಟಕದ ದಶಮಾನೋತ್ಸವ ಕಾರ್ಯಕ್ರಮಗಳ ಸರಣಿಯ ನಾಲ್ಕನೇ ಕಾರ್ಯಕ್ರಮವು ನವೆಂಬರ್ 9 ಮಂಗಳವಾರ ಸಂಜೆ 7.00 ಗಂಟೆಗೆ ನಡೆಯಿತು. ಮುಖ್ಯ ಭಾಷಣಕಾರರಾಗಿ ಭಾರತದ ಮಾಜಿ ಸಾಲಿಸಿಟರ್ ಜನರಲ್ ಎನ್.ಸಂತೋಷ್ ಹೆಗ್ಡೆ, ಹಾಗೂ ಗೌರವ ಅತಿಥಿಯಾಗಿ ದುಬೈ ಕನ್ನಡ ಪಾಠಶಾಲೆ ಮುಖ್ಯ ಸಂಯೋಜಕ ಶಶಿಧರ್ ನಾಗರಾಜಪ್ಪ ಭಾಗವಹಿಸಿದ್ದರು. ಪ್ರಸ್ತಾವಿಕ ನುಡಿ ಮತ್ತು ಸ್ವಾಗತ ಭಾಷಣದಲ್ಲಿ, ಸ್ಪಿಯರ್ಹೆಡ್...
Know MoreGet latest news karnataka updates on your email.