ಬೆಂಗಳೂರು ; ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈಗಾಗಲೇ ಅನೇಕ ಬಾರಿ ರಾಜಕಾರಣದಲ್ಲಿ ಅಧಿಕಾರದ ಭವಿಷ್ಯ ಯಾವತ್ತಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ಎಂದು ಹೇಳಿದ್ದಾರೆ. ಆದರೆ ಅದರೊಂದಿಗೆ ಮುಸಲ್ಮಾನರಿಗೆ ಒಂದು ವಿಚಾರ ತಿಳಿಸಿದ್ದಾರೆ ಕುಮಾರಣ್ಣ.. “ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಕಾಂಗ್ರೆಸ್ನಿಂದ ಎನ್ನುವುದನ್ನು ಮುಸಲ್ಮಾನರು ಅರಿಯಬೇಕು” ಎಂದಿದ್ದಾರೆ. ಈ ಮಾತು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್...
Know MoreGet latest news karnataka updates on your email.