News Karnataka Kannada
Sunday, May 19 2024

ನಾಗರಹೊಳೆಯಲ್ಲಿ ವಿಶ್ವ ಆದಿವಾಸಿ ದಿನಾಚರಣೆ : ಆದಿವಾಸಿ ಹಕ್ಕಿಗಾಗಿ ಆಗ್ರಹ

10-Aug-2021 ಮಡಿಕೇರಿ

ಮಡಿಕೇರಿ : ಅರಣ್ಯ ಹಕ್ಕು ಕಾಯ್ದೆ 2006ರ ಜಾರಿಯ ಮೂಲಕ ಆದಿವಾಸಿಗಳಿಗೆ ಅವರ ಮೂಲಭೂತವಾದ ಹಕ್ಕುಗಳನ್ನು ಒದಗಿಸಲು ಸರ್ಕಾರಗಳು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷರಾದ ಜೆ.ಕೆ.ತಿಮ್ಮ ಆಗ್ರಹಿಸಿದರು. ವಿವಿಧ ಆದಿವಾಸಿ ಹಾಡಿಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ನಾಗರಹೊಳೆಯಲ್ಲಿ ಆಯೋಜಿತ 27ನೇ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ, ಆದಿವಾಸಿಗಳ ಸಂಕೇತವಾಗಿರುವ ಬಿಲ್ಲು-ಉರುಣೆ, ಸೋರೆಬುರುಡೆಯನ್ನು ಪ್ರತಿಷ್ಟಾಪಿಸಿ ಕಾರ್ಯಕ್ರಮಕ್ಕೆ...

Know More

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮರುನಾಮಕರಣಕ್ಕೆ ಆನ್‌ಲೈನ್ ಅರ್ಜಿ ಅಭಿಯಾನ ಆರಂಭ

09-Aug-2021 ಕರ್ನಾಟಕ

ಮಡಿಕೇರಿ  ; ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನಾಗಿ ಬದಲಾಯಿಸಿದ ಬೆನ್ನಲ್ಲೇ ನಾಗರಹೊಳೆಯ ರಾಜೀವ್‌ ಗಾಂದಿ ರಾಷ್ಟ್ರೀಯ ಉದ್ಯಾನವನದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು