ಮಂಗಳೂರು : ತುಳುನಾಡಿನ ಪ್ರಮುಖ ಹಬ್ಬದಲ್ಲೊಂದಾದ ನಾಗರ ಪಂಚಮಿಯ ಮೇಲೆ ಕರೋನಾ ಛಾಯೆ ಮುಸುಕಿದೆ. ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕರೋನಾ ಕೇಸ್ಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಹಬ್ಬದ ದಿನದಂದು ನೀರಸ ವಾತಾವರಣ ವ್ಯಕ್ತವಾಗಿತ್ತು. ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಾದ ಕುಡಪು ಮತ್ತು ಶರಾವುಗಳಲ್ಲಿ ಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಸಾಧಾರಣ ಸಂಖ್ಯೆಯಲ್ಲಿ ಆಗಮಿಸಿದ್ದರು....
Know MoreGet latest news karnataka updates on your email.