ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಬಂದಿದೆ. ಕೊರೊನಾದ ನಡುವೆಯೂ ಹಬ್ಬವನ್ನು ಆಚರಿಸಲಾಗುತ್ತಿದೆ. ನಾಗನಿಗೆ ಹಾಲೆರೆದು ಒಳಿತು ಮಾಡುವಂತೆ ಬೇಡಿಕೊಳ್ಳಲಾಗುತ್ತಿದೆ. ಪ್ರತಿ ಸ್ತ್ರೀ ತನ್ನ ಸಹೋದರನಿಗೆ ಒಳಿತಾಗಲೀ ಆತನಿಗೆ ರಕ್ಷಣೆ ಸಿಗಲಿ ಎಂದು ಬೇಡುವ ಹಬ್ಬ ಇದಾಗಿದೆ. ನಾಗರಪಂಚಮಿ ಹಬ್ಬವು ಹಲವು ಮಹತ್ವವನ್ನು ಹೊಂದಿದ ಹಬ್ಬವಾಗಿದ್ದು, ಮೇಲ್ನೋಟಕ್ಕೆ ಮಡಿಯನ್ನುಟ್ಟು ಹೆಣ್ಮಕ್ಕಳು ಹುತ್ತಕ್ಕೆ ತನಿ ಎರೆಯುವುದು ಕಂಡು...
Know MoreGet latest news karnataka updates on your email.