News Karnataka Kannada
Saturday, May 04 2024

ಕತ್ತಿಯಿಂದ ಕಡಿದು ಕೂಲಿ ಕಾರ್ಮಿಕನ ಕೊಲೆ, ಆರೋಪಿ ಬಂಧನ

09-Oct-2021 ಮಂಗಳೂರು

ಬೆಳ್ತಂಗಡಿ; ಕತ್ತಿಯಿಂದ ಕಡಿದು ಕೂಲಿ ಕಾರ್ಮಿಕನೊಬ್ಬನ್ನು ಕೊಲೆಮಾಡಿದ ಘಟನೆ ವೇಣೂರು ಗ್ರಾಮದ ಕರಿಮಣೇಲು ನೂಜಿ ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿ ಸಂಜೀವಶೆಟ್ಟಿ(60)ಎಂಬವರಾಗಿದ್ದಾರೆ. ಇವರ ಹತ್ತಿರದ ಸಂಬಂಧಿಯಾಗಿರುವ ಶ್ರೀಶ ಶೆಟ್ಟಿ (36) ಎಂಬಾತನೆ ಕೊಲೆ ನಡೆಸಿದ ಆರೋಪಿಯಾಗಿದ್ದಾನೆ. ಹತ್ಯೆ ನಡೆಸಿ ಪರಾರಿಯಾಗಿದ್ದ ಈತನನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೋಲೀಸರು ಬಂಧಿಸಿದ್ದಾರೆ. ಸಂಜೀವ ಶೆಟ್ಟಿ ಅವರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು