ಕುಮಾರಿ ಆಂಟಿ ಎಂದೇ ಪ್ರಸಿದ್ಧರಾಗಿರುವ ದಸರಿ ಸಾಯಿ ಕುಮಾರಿಯವರ ಕುರುಕುಲು ತಿಂಡಿ ಮಾರುವ ಗೂಡಂಗಡಿ ಹೈಟೆಕ್ ಸಿಟಿಯಲ್ಲಿದ್ದು, ಗ್ರಾಹಕರಿಂದ ಉಂಟಾಗುತ್ತಿದ್ದ ಜನದಟ್ಟಣೆ ಹಾಗು ಟ್ರಾಫಿಕ್ ಗಮನಿಸಿ ಅದನ್ನು ಅಲ್ಲಿಂದ ತೆರವುಗೊಳಿಸಿ ಬೇರೆಡೆ ತೆರೆಯುವಂತೆ ಪೋಲಿಸ್ ಆದೇಶಿಸಿದ್ದರು. ಜನರಿಂದ ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಘಟನೆಯ ಬಗ್ಗೆ ಸಿಎಂ ಪ್ರತಿಕ್ರಿಯಿಸಿ ಆದೇಶವನ್ನು ರದ್ದುಗೊಳಿಸುವಂತೆ...
Know MoreGet latest news karnataka updates on your email.