News Karnataka Kannada
Friday, May 03 2024

ಕಾರವಾರದ ನೌಕಾನೆಲೆಗೆ ತಲುಪಿದ ಸ್ವರ್ಣಿಂ ವಿಜಯ ವರ್ಷ್ ಜ್ಯೋತಿ

17-Sep-2021 ಉತ್ತರಕನ್ನಡ

ಕಾರವಾರ: 1971ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿರುವುದಕ್ಕೆ 50ನೇ ವರ್ಷದ ಸಂಭ್ರದ ಹಿನ್ನೆಲೆ ದೇಶದಾದ್ಯಂತ ಸಂಚರಿಸುತ್ತಿರುವ ಸ್ವರ್ಣಿಮ್ ವಿಜಯ್ ವರ್ಷ್ ಜ್ಯೋತಿಯು ಸೆ.17ರಂದು ಕಾರವಾರ ನೌಕಾನೆಲೆಗೆ ತಲುಪಿತು. ನೌಕಾನೆಲೆಯ ಯುದ್ಧ ಸ್ಮಾರಕದ ಆವರಣದಲ್ಲಿ ಕರ್ನಾಟಕ ನೌಕಾವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಜ್ಯೋತಿಯನ್ನು ಪರೇಡ್ ಮೂಲಕ ಬರಮಾಡಿಕೊಂಡರು....

Know More

ಆಝಾದಿ ಕಾ ಅಮೃತ್ ಮಹೋತ್ಸವ ಭಾರತೀಯ ನೌಕಾಪಡೆಯಿಂದ ಆಕರ್ಷಕವಾಗಿ ನಡೆಯಿತು

11-Aug-2021 ಉತ್ತರಕನ್ನಡ

ಕಾರವಾರ : ಭಾರತದ ಸ್ವಾತಂತ್ರ‍್ಯದ 75 ನೇ ವಾರ್ಷಿಕೋತ್ಸವವನ್ನು “ಆಝಾದಿ ಕಾ ಅಮೃತ್ ಮಹೋತ್ಸವ” ಎಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರ್ಗಾದಲ್ಲಿರುವ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿಯೂ ಸಹ ಸರಣಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು