ಅಫ್ಘಾನ್ : ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೀಗ ಅಫ್ಘಾನ್ನಲ್ಲಿ ಇರುವ ಪತ್ರಕರ್ತೆಯರ ಸಂಖ್ಯೆ 100ಕ್ಕೂ ಕಡಿಮೆ. ಈ ಹಿಂದೆ ಆಫ್ಘನ್ನಲ್ಲಿ 700 ಮಂದಿ ಪತ್ರಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೇವಲ 100 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಪತ್ರಕರ್ತರಿಗೆ ವರದಿಗಾರಿಕೆಗೆ ಅವಕಾಶ ಇಲ್ಲ. ಮನೆಯಲ್ಲಿ ಮಾಡುವ ಕೆಲಸವಿದ್ದರೆ ಮಾತ್ರ ಮಾಡಬಹುದು. ಹೊರಗೆ ಬಂದರೆ ಹಲ್ಲೆ...
Know Moreಶಿವಮೊಗ್ಗ : ಸಂಹವನ ಕ್ಷೇತ್ರಗಳು ಬೆಳೆಯಬೇಕೆಂದರೆ ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳು ಬೇಕು. ಈ ಎರಡು ಪುಸ್ತಕಗಳು ಸಂಶೋಧನೆಯ ಸಮಗ್ರ ಮಾಹಿತಿಯನ್ನು ನೀಡಿದೆ, ವಿಧ್ಯಾರ್ಥಿಗಳಿಗೆ ಉಪಯುಕ್ತವಾದ ಪುಸ್ತಕಗಳು ಎಂದು ಪ್ರೊ ಡಿ. ಎಸ್ ಪೂರ್ಣಾನಂದ...
Know Moreತುಮಕೂರು: ಕರ್ನಾಟಕದ ಮೊತ್ತಮೊದಲ ಪತ್ರಿಕೋದ್ಯಮ ವಿಭಾಗವನ್ನು ಮೈಸೂರಿನಲ್ಲಿ ಆರಂಭಿಸಿ, ರಾಜ್ಯಕ್ಕೆ ಮಾಧ್ಯಮ ಶಿಕ್ಷಣವನ್ನು ಪರಿಚಯಿಸಿದ ಪ್ರೊ. ನಾಡಿಗ ಕೃಷ್ಣಮೂರ್ತಿಯವರು ಕರ್ನಾಟಕ ಮಾಧ್ಯಮ ಶಿಕ್ಷಣದ ಪಿತಾಮಹ. ಪತ್ರಿಕೋದ್ಯಮದ ಮೇಲೆ ಅವರಿಗಿದ್ದ ಪ್ರೀತಿ ಇಂದು ಅವರನ್ನು...
Know MoreGet latest news karnataka updates on your email.