ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ಸಹಯೋಗದೊಂದಿಗೆ “ಸೀಡ್ಸ್ ಆಪ್ ಹೋಪ್” ಮುಳಿಯ ಫೌಂಡೇಶನ್ ಕೇಶದಾನ ಕಾರ್ಯಕ್ರಮವನ್ನು ಆಯೋಜಿಸಿತು. ಜೀವನ ಕೌಶಲ ತರಬೇತುಗಾರ್ತಿ ವಂದನಾ ಕಾಮತ್ ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದಅವರು ನಮ್ಮಲ್ಲಿ ಧೈರ್ಯ ಮತ್ತುಆತ್ಮಸ್ಥೈರ್ಯ ಇದ್ದಾಗ ಕ್ಯಾನ್ಸರ್ನ್ನು ಗೆದ್ದು ಬರಬಹುದೆಂದು ಅವರ ಅನುಭವವನ್ನು...
Know MoreGet latest news karnataka updates on your email.