ಬೆಂಗಳೂರು : ನಾಳೆ ಗಾಂಧಿ ಜಯಂತಿ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ಬಿಬಿಎಂಪಿ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ಇರುವುದಿಲ್ಲ. ಕಸಾಯಿ ಖಾನೆಗಳಲ್ಲಿ ಪ್ರಾಣಿವಧೆಯನ್ನು ಮಾಡುವಂತಿಲ್ಲ. ಪ್ರತಿ ವರ್ಷವೂ ಗಾಂಧಿ ಜಯಂತಿಯಂದು ಯಾವುದೇ ಪ್ರಾಣಿಹಿಂಸೆ ಅಥವಾ ಮಾಂಸ ಮಾರಾಟಕ್ಕೆ ಅನುಮತಿ...
Know MoreGet latest news karnataka updates on your email.